ರಾಯಚೂರು ನಗರದಲ್ಲಿ ಜನತಾ ಜಲಧಾರೆಗೆ ಅದ್ಧೂರಿ ಸ್ವಾಗತ
ಜೆಡಿ ಎಸ್ ಮುಖಂಡ ರಾಮಣ ಗೌಡ ನೇತ್ರತ್ವದಲ್ಲಿ ಜನತಾ ಜಲಧಾರೆ ಯಾತ್ರೆ ಡಿಜೆ ಮುಲಕ ಭರ್ಜರಿ ಡ್ಯಾನ್ಸ್ ಮಾಡಿದ ಕಾರ್ಯಕರ್ತರು
ರಾಯಚೂರು ನಗರದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬೈಕ್ ರ್ಯಾಲಿ ಬೈಕ್ ರ್ಯಾಲಿ ಮೂಲಕ ಜನತಾ ಜಲಧಾರೆಗೆ ಸ್ವಾಗತ.
ಕಾರ್ಯಕ್ರಮದಲ್ಲಿ ನಗರದ ಜೆಡಿಎಸ್ ಮುಖಂಡರು ಭಾಗಿ ಜನತಾ ಜಲಧಾರೆ ಬಗ್ಗೆ ಜೆಡಿಎಸ್ ಮುಖಂಡರ ಭಾಷಣ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: