ಕಳ್ಳತನ ನಡೆದ ಕೆಲವೇ ಗಂಟೆ ಯಲ್ಲಿ ಆರೋಪಿಗಳು ಬಂಧನ.ಹುಳಿಮಾವು ಪೊಲೀಸರಿಂದ ಕಳ್ಳತನ ನಡೆದಿದ್ದ ಕೆಲವೇ ಗಂಟೆ ಯಲ್ಲಿ ಅರೋಪಿಗಳು ಅರೆಸ್ಟ್…
ಒಂದು ಕೋಟಿ ನಲವತ್ತು ಮೂರು ಲಕ್ಷ ಮೌಲ್ಯದ ಬಂಗಾರ ಕಳ್ಳತನ ಮಾಡಿದ್ದ ಆರೋಪಿಗಳು.ಬಿಹಾರ ಗ್ಯಾಂಗ್ ನಿಂದ ನಡೆದಿದ್ದ ಕಳ್ಳತನ…
ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದ ಕಳ್ಳತನ.ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರ ರಿಂದಲೇ ಕಳ್ಳತನ..
ಮೂವರು ಅರೋಪಿಗಳು ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದವರು.ಈ ಮೂವರು ಸೇರಿ ಕಳ್ಳತನ ಮಾಡಿದ್ರು…
ಮೂವರು ಆರೋಪಿಗಳು ಬಿಹಾರ ಮೂಲದವರು.ಅಪಾರ್ಟ್ಮೆಂಟ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ಆರೋಪಿ….
ರಾತ್ರಿ ಒಂದು ಗಂಟೆ ವೇಳೆಗೆ ಕಳ್ಳತನ ನಡೆದಿತ್ತು.ಹೊರಗೆ ಹೋಗಿದ್ದ ಮಾಲಿಕ ತಡರಾತ್ರಿ ಎರಡು ಗಂಟೆ ಗೆ ಮನೆಗೆ ಬಂದಿದ್ದಾಗ ಘಟನೆ ಬೆಳಕಿಗೆ….
ತಕ್ಷಣ ೧೧೨ ಕರೆ ಮಾಡಿದ್ದ ಮನೆ ಮಾಲಿಕರು.ಘಟನೆ ಮಾಹಿತಿ ಪಡೆದ ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ…
ಕಳ್ಳತನ ಆಗಿದ್ದ ಫ್ಲಾಟ್ ಮೇಲಿನ ಫ್ಲಾಟ್ ನಿಂದ ಎಂಟ್ರಿ ಕೊಟ್ಟು ಕಳ್ಳತನ.ಸ್ಥಳ ಪರಿಶೀಲನೆ ಮಾಡಿ ನಾಲ್ಕು ತಂಡ ರಚನೆ ಮಾಡಿದ್ದ ಡಿಸಿಪಿ ಶ್ರೀನಾಥ್ ಜೋಶಿ…
ನಂತ್ರ ಒಂದು ತಂಡ ರೈಲ್ವೆ ಸ್ಟೇಷನ್ ಹಾಗು ಬಸ್ ನಿಲ್ದಾಣ ದಲ್ಲಿ ಹುಡುಕಾಟ ಮಾಡಿದ್ರು.ಅರೋಪಿಗಳು ಬಸ್ ಮೂಲಕ ಬೆಂಗಳೂರು ಬಿಟ್ಟದ್ದು ಮಾಹಿತಿ.
ಮಾಹಿತಿ ಅನ್ವಯ ಕೋಲಾರದ ಬಂಗಾರ ಪೇಟೆ ತನಕ ಚೇಸ್ ಮಾಡಿದ್ದ ಪೊಲೀಸರು .ಬಾಂಗರಪೇಟೆ ಬಳಿ ಬಸ್ ಇಳಿದು ರೈಲ್ವೆ ನಿಲ್ದಾಣ ಬಳಿ ಆರೋಪಿಗಳನ್ನ ಬಂಧಿಸಿದ ಪೊಲೀಸರು.
ಕದ್ದ ಮಾಲು ಸಹಿತ ಬಿಹಾರಕ್ಕೆ ಹೊರಟಿದ್ದ ಆರೋಪಿಗಳು ಅರೆಸ್ಟ್.ಬೀಹಾರ ಮೂಲದ ಬಬ್ಲು ಪಾಸ್ವಾನ್,ಬೋಲಾ ಪಾಸ್ವಾನ್,ಶ್ರೀಧರ್ ಬಂಧಿತ ಆರೋಪಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: