ನೂರಕ್ಕೆ ನೂರಾ ಒಂದು ಪರ್ಸೆಂಟ್ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು.ಇದು ನನ್ನ ಒತ್ತಾಯವಿದೆ ಎಂದ ರಮೇಶ ಜಿಗಜಿಣಗಿ.
ರಮೇಶ್ ಜಿಗಜಿಣಗಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ದಲಿತ ಮುಖಂಡ.ನಮಗೆ ಯಾವ ಪಾರ್ಟಿಯಿಂದಾದರೂ ದಲಿತ ಸಿಎಂ ಮಾಡಲಿ.
ಆ ಪಾರ್ಟಿ ಈ ಪಾರ್ಟಿ ಅನ್ನುವಂಗಿಲ್ಲ.ಆ ಪಾರ್ಟಿಯಲ್ಲಾದರೂ ಓರ್ವ ದಲಿತ ಸಿಎಂ ಆಗಲಿ.
ಬೊಮ್ಮಾಯಿ ನೇತೃತ್ವ ಬೇಡಾ ಅನ್ನುವರು ನಾವಲ್ಲ.ರಮೇಶ್ ಜಿಗಜಿಣಗಿ ದಲಿತ ಸಿಎಂ ಆಗುವ ವಿಚಾರ
ನನ್ನ ಜೀವನದಲ್ಲಿ ಈ ಯಾವುದಕ್ಕೂ ಆಸೆ ಮಾಡಿಲ್ಲ, ಮಾಡುವುದಿಲ್ಲ.ನಾನೇನಿದ್ದರೂ ಸಾಮಾನ್ಯ ಜನ್ರೊಂದಿಗಿರ್ತಿನಿ.
ನಾನು ಬಹಳ ಎತ್ತರಕ್ಕೆ ಹೋಗಬೇಕು ಅದು ಆಗಬೇಕು, ಎಂದು ನಾನು ಕನಸು ಕಾಣಲ್ಲ.ಕನಸು ಕಾಣೋದಾದ್ರೆ ಪ್ರಧಾನಮಂತ್ರಿ ಸೀಟ್ ಗೆ ಕಾಣುತ್ತೇನೆ.
ಪ್ರಧಾನಿ ಮಾಡ್ತಾರಾ ಎಂದ ರಮೇಶ ಜಿಗಜಿಣಗಿ.ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರಾ ರಮೇಶ್ ಜಿಗಜಿಣಗಿ.
ನಾನು ಸಾಯುವರೆಗೆ ಇರೋದೆ ದಲಿತ ಸಿಎಂ ಶಬ್ದ.ಕಳೆದ ಬಾರಿ ಪ್ರಯತ್ನ ಮಾಡಿದೇವು ಸ್ವಲ್ಪದರಲ್ಲೇ ಮಿಸ್ ಆಯ್ತು.
ಒಂದು ಅರ್ಧ ಪಾಟುಣಗಿ (ಮೆಟ್ಟಿಲು) ಬಂದು ಉಳಿದಿದೆ.ತುಸು ಇದೆ ಸ್ವಲ್ಪ ತಡೆಯಿರಿ.
ಮುಂದೆ ದಲಿತ ಸಿಎಂ ಆಗೋದು ಪಕ್ಕಾ ಅಂತ ಪರೋಕ್ಷವಾಗಿ ಹೇಳಿದ ಜಿಗಜಿಣಗಿ.
ಬೊಮ್ಮಾಯಿ ಸಿಎಂ ಆಗುವ ವೇಳೆಯೆ ದಲಿತ ಸಿಎಂ ಸ್ವಲ್ಪದರಲ್ಲೇ ತಪ್ಪಿತು ಅಂದ ರಮೇಶ್ ಜಿಗಜಿಣಗಿನಾನು ದಲಿತ ಸಿಎಂ ಬಿಡೋದಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: