ಭೀಕರ ಅಪಘಾತ ಮೈಲಾರಕ್ಕೆ” ಹೊರಟಿದ್ದ ಧಾರವಾಡ ಮೂಲದ ಭಕ್ತರು ಸಾವು!

ಭೀಕರ ಅಪಘಾತ ಮೈಲಾರಕ್ಕೆ” ಹೊರಟಿದ್ದ ಧಾರವಾಡ ಮೂಲದ ಭಕ್ತರು ಸಾವು!

ಹುಬ್ಬಳ್ಳಿ: ಮೈಲಾರ ದೇವರ ದರ್ಶನಕ್ಕೆ ಹೊರಟ್ಟಿದ್ದವರು ಮಸಣಕ್ಕೆ ಸೇರಿದ ಹೃದಯ ವಿದ್ರಾವಕ ಘಟನೆಯೊಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಹೊನ್ನಾಪೂರದಲ್ಲಿ ನಡೆದಿದೆ.

ಟ್ರಾಕ್ಟರ್ ಗೆ ಹಿಂಬದಿಯಿಂದ ಸ್ವಿಪ್ಟ್ ಕಾರೊಂದು ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು , ನಾಲ್ವರಿಗೆ ಗಂಭೀರ ಗಾಯಗಳಾಗಿವೆ .ಇನ್ನೂ ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಇನ್ನೂ ಹನುಮಂತಪ್ಪ ಮುಲಗಿ ( 55 ), ಚಂದ್ರು ಸಿರಕೋಳ ( 40 ) ಮೃತ ದುರ್ದೈವಿಗಳಾಗಿದ್ದು , ಮೃತರು ಶೆರೆವಾಡ ಗ್ರಾಮದ ನಿವಾಸಿಗಳಾಗಿದ್ದಾರೆ.ಟ್ರ್ಯಾಸಕ್ಟರನಲ್ಲಿ ಮೈಲಾರಲಿಂಗನ ಜಾತ್ರೆಗೆ ಹೊರಟಿದ್ದವರು ಮಸಣಕ್ಕೆ ಸೇರಿದ್ದಾರೆ. ಹುಬ್ಬಳ್ಳಿಯಿಂದ ಹಾವೇರಿ ಕಡೆ ಬರುತ್ತಿದ್ದ ಕಾರು ಹಿಂಬದಿಯಿಂದ ಗುದ್ದಿದ ಪರಿಣಾಮ ಬಹುದೊಡ್ಡ ದುರಂತ ಸಂಭವಿಸಿದೆ.ಸ್ಥಳಕ್ಕೆ ಪೋಲಿಸರ ಭೇಟಿ ನೀಡಿದ್ದು , ಪರಿಶೀಲನೆ ನಡೆಸುತ್ತಿದ್ದಾರೆ ತಡಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಸದ ಕೊಂಪೆಯಂತಾದ ಹುಬ್ಬಳ್ಳಿ ಗ್ಲಾಸ್ ಹೌಸ್

Sat Feb 4 , 2023
ಹುಬ್ಬಳ್ಳಿ;    ಕಸದ ಕೊಂಪೆಯಂತಾದ ಹುಬ್ಬಳ್ಳಿ ಗ್ಲಾಸ್ ಹೌಸ್ ನಗರದ ಪ್ರವಾಸಿ ತಾಣಗಳಲ್ಲಿ ಇಂದಿರಾ ಗ್ಲಾಸ್ ಹೌಸ್ ಕೂಡಾ ಒಂದು. ಆದರೇ ಇಂದಿರಾ ಗ್ಲಾಸ್ ಹೌಸ್ ಇದೀಗ ಕಸದ ಕೊಂಪೆಯಾಗಿದೆ. ಪ್ರತಿನಿತ್ಯ ನೂರಾರು ಜನರು ಹಾಗೂ ವೀಕೆಂಡ್ ಬಂತೆಂದರೇ ಸಾಕು ಸಾಕಷ್ಟು ಜನರು ಈ ಪ್ರವಾಸಿ ತಾಣಕ್ಕೆ ಆಗಮಿಸುತ್ತಾರೆ. ಆದರೇ ಈ ಪ್ರವಾಸಿ ತಾಣಕ್ಕೆ ಬಂದರೇ ಬರೀ ಕಸಗಳ ದರ್ಶನವಾಗುವುದಂತೂ ನಿಶ್ಚಿತ. ಆದರೇ‌ ಕೆಲವು ತಿಂಗಳು ಹಿಂದೆ ಇಂದಿರಾ ಗ್ಲಾಸ್ […]

Advertisement

Wordpress Social Share Plugin powered by Ultimatelysocial