ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ಹಿಂದೆ ನಾನು ವಿಶ್ವನಾಥ ಯುತ್ ಕಾಂಗ್ರೆಸ್ ನಲ್ಲಿ ಕೆಸಲ ಮಾಡಿದ್ವಿಸಂಪುಟದಲ್ಲಿ ಕೂಡ ವಿಶ್ವನಾಥ ನಾನು ಕೆಲಸ ಮಾಡಿದೇವೆಯಶಸ್ವಿನಿ ಯೋಜನೆ ಜಾರಿಗೆ ತಂದವರು ವಿಶ್ವನಾಥಆತ್ಮೀಯತೆ ಇಂದ ವಿಶ್ವನಾಥ ಅವರು ಇಂದು ನನ್ನ ಭೇಟಿ ಮಾಡಿದ್ದಾರೆಬಿಸಿ ಊಟ ಯೋಜನೆ ಜಾರಿ ಮಾಡಿದ್ದು ವಿಶ್ವನಾಥ್ಎಚ್.ವಿಶ್ವನಾಥ್ ಎಜುಕೇಶನ್ ಮಿನಿಸ್ಟರ್ ಇದ್ದಾಗ ಬಿಸಿ ಊಟ ಯೋಜನೆ ಜಾರಿ ಮಾಡಿದ್ರುಎಚ್.ವಿಶ್ವನಾಥ ಅವರನ್ನು ಹಾಡಿ ಹೊಗಳಿದ ಡಿಕೆಶಿ
ಡಿ.ಕೆ ಶಿವಕುಮಾರ್ ಹೇಳಿಕೆ,ದುಬೈನ ಶಾರ್ಜಾಗೆ ಭೇಟಿ ಕೊಟ್ಟಿದ್ದೆಬಹಳ ವರ್ಷದ ನಂತ್ರ ಕೋರ್ಟ್ ಪರ್ಮಿಶನ್ ಕೊಟ್ಟಿತ್ತುಇಂಡಿಯನ್ ಅಸೋಸಿಯೇಶನ್ ಅವ್ರು 51 ನೇ ವಾರ್ಷಿಕ ವರ್ಷ ಇತ್ತುಅದಕ್ಕೆ ಆಮಂತ್ರಣ ನೀಡಿದ್ರು, ಹೋಗಿದ್ದೆನಮ್ಮ ಭಾರತೀಯರು, ರಾಜ್ಯದ ಸಂಘಟನೆಯವರು ಆತಂಕ ವ್ಯಕ್ತಪಡಿಸಿದ್ರುತಮ್ಮ ತಾಯ್ನಾಡು, ಹುಟ್ಟೂರು ಮರೆಯೋಕೆ ಸಾಧ್ಯವಿಲ್ಲಅಲ್ಲಿ ಕೂಡ ನಮ್ಮ ಮೈನಾರಿಟೀಸ್ ಜಾಸ್ತಿ ಇದ್ದಾರೆ
ಡಿ.ಕೆ ಶಿವಕುಮಾರ್ಅಲ್ಲಿಗೆ ನಮ್ಮವರೆಲ್ಲಾ ಶಿಫ್ಟ್ ಆಗ್ತಿದ್ದಾರೆಅಧಿಕಾರಿಗಳು, ಸರ್ಕಾರ ಕೊಡ್ತಿರೋ ಕಿರುಕುಳದಿಂದಉದ್ಯೋಗ ನೀಡುವವರೆಲ್ಲಾ ದುಬೈ ಕಡೆ ಶಿಫ್ಟ್ ಆಗಿದ್ದಾರೆ
ಚುನಾವಣೆ ಸಮಯದಲ್ಲಿ ತಿಂಗಳಲ್ಲಿ ಎರಡು ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಪ್ರಚಾರಕ್ಕೆ ಬರುವ ವಿಚಾರಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಪ್ರಧಾನಿ ಮೋದಿ ತಿಂಗಳಿಗೆ ಎರಡು ಬಾರಿ ಯಾಕೆ…ರಾಜ್ಯಕ್ಕೆ ಪ್ರತಿ ದಿನ ಬರಲಿಬೇಕಾದ್ರೇ ಇಲ್ಲೆ ಇರಲಿ ಬೀಡಿಪ್ರಧಾನಿ ಮೋದಿ ಅವ್ರಿಗೆ ಏನ ಗೌರವ ಕೊಡಬೇಕು ನಾವು ಕೊಡ್ತಿವಿಇವಾಗ ರಾಜ್ಯದಲ್ಲಿ 40% ಕಮಿಷನ್ ಇದೆ…ಮೋದಿ ಬಂದ ಮೇಲೆ 50% ಆಗಬಹುದು ಅಷ್ಟೇ
ಡಿ.ಕೆ ಶಿವಕುಮಾರ್ನಾನು ಈ ಚೇರ್ ಖಾಲಿ ಮಾಡಿದ್ರೆಪಕ್ಕದಲ್ಲಿರೋರೇ ಬಂದು ಕೂತು ಬಿಡ್ತಾರೆಪಾಲಿಟಿಕ್ಸ್  ಹಾಗೇಹೊಸಕೋಟೆಯಲ್ಲಿ ಒಬ್ಬರು ಹೋದ್ರು, ಇನ್ನೊಬ್ಬರು ಬಂದ್ರುವಿ.ಎಸ್ ಪಾಟೀಲ್ ಅರ್ಜಿ ಹಾಕಿಕೊಂಡಿದ್ದಾರೆಯು.ಬಿ ಬಣಕಾರ್ ಕೂಡ ಅರ್ಜಿ ಹಾಕ್ಕೊಂಡಿದ್ದಾರೆಜೆಡಿಎಸ್ ನಿಂದ 15-20 ಜನ ಅರ್ಜಿ ಹಾಕ್ಕೊಂಡಿದ್ದಾರೆನಮ್ಮ ಲೀಡರ್ ಶಿಪ್, ಸಿದ್ದಾಂತಕ್ಕೆ ಬೆಲೆ ಕೊಡೋರನ್ನ ಸೇರಿಸಿಕೊಳ್ತೀವಿ
ದಲಿತ ಸಿಎಂ ವಿಚಾರಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆದಲಿತರು ಸಿಎಂ ಯಾಕಾಗಬಾರದು?ಅವರಿಗೆ ಹಿರಿತನ ಇಲ್ಲವಾ? ನಾಯಕರು ಇಲ್ಲವಾ?ನಮ್ಮ ಪಲ್ಷದಲ್ಲಿ ಯಾರಾದರೂ ಸಿಎಂ ಆಗಬಹುದುಅದೇ ನಮ್ಮ ದೊಡ್ಡ ಶಕ್ತಿವೀರಪ್ಪ ಮೋಯ್ಲಿ ಅವರ ಸಮುದಾಯ ಎಷ್ಟಿತ್ತು?ಗುಂಡೂರಾವ್ ಆಗಿರಲಿಲ್ಲವಾ?ಖರ್ಗೆ ಅವರಿಗೆ ದಲಿತರು ಅಂತಾ ಎಐಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲಅವರು ಸಿನಿಯರ್ ಮೊಸ್ಟ್ ನಾಯಕರುಹೀಗಾಗಿ ಅವರಿಗೆ ಕೊಟ್ಟಿದ್ದಾರೆ
ಡಿ.ಕೆ ಶಿವಕುಮಾರ್ಅಧ್ಯಕ್ಷ ಸ್ಥಾನ ನಿಭಾಯಿಸಲು ಕಷ್ಟ ಪಡುತ್ತಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರಟೈಮ್ 24.ಗಂಟೆ ಮಾತ್ರ ಇರೋದುಅವ್ರಿಗೂ ಗೊತ್ತಿದೆ ಜಾಸ್ತಿ ಚಾಲೆಂಜ್ ಗಳಿವೆನನ್ನ ಬಗ್ಗೆ ಅವ್ರಿಗೆ ಅನುಕಂಪ ಇದೆ ರೀಒಬ್ಬನೇ ಓಡೋದು ಅಲ್ಲ, ಜೊತೆಯಲ್ಲಿ ಕಡೆದುಕೊಂಡು ಓಡಬೇಕಲ್ಲಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಂಡ್ ರವಿ ಹೌಸ್ ಫುಲ್....

Fri Dec 9 , 2022
ನಿನ್ನೆ ನಡೆದ ಪ್ರೀಮಿಯರ್ ಶೋ ನಲ್ಲೂ ಒಳ್ಳೆ ರೆಸ್ಪಾನ್ಸ್.. ಪ್ರಮೋದ್ ನಟನೆಯ ಬಾಂಡ್ ರವಿ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ತೆರೆಗೆ ಬಂದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial