ಒಕ್ಕಲಿಗ ಸಮುದಾಯ ತಮಗೆ ಬೆಂಬಲಿಸಬೇಕೆಂಬ ಡಿಕೆಶಿ ಹೇಳಿಕೆ
ಡಿಕೆಶಿ ಹೇಳಿಕೆಗೆ ಹೆಚ್ಡಿಕೆ ವ್ಯಂಗ್ಯ ವಿಚಾರ
ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ
ಪಾಪ ಅವರು ಕನಸು ಕಾಣಲಿ
ನನಗೆ ನನ್ನ ಪಾರ್ಟಿ ಮುಖ್ಯ
ನಾನು ನನ್ನ ಪಾರ್ಟಿಗೆ ಒತ್ತು ಕೊಡ್ತೇನೆ
ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ
ಅದಕ್ಕೆ ರಾಮನಗರದಲ್ಲೂ ಕೇಳಿದ್ದೇನೆ
ಹೆಚ್.ಡಿ.ಕೋಟೆಯಲ್ಲೂ ನಾನು ಕೇಳಿದ್ದೇನೆ
ಸಮುದಾಯದ ಬೆಂಬಲ ಕೇಳಿದ್ದೇನೆ
ನಾನು ಕುಮಾರಸ್ವಾಮಿಗೆ ಉತ್ತರ ಕೊಡಬೇಕಿಲ್ಲ
ರಾಜ್ಯದ ಜನರಿಗೆ ನಾನು ಉತ್ತರ ಕೊಡ್ತೇನೆ
ನನ್ನನ್ನ ೭ ಬಾರಿ ಕುಮಾರಸ್ವಾಮಿ ಗೆಲ್ಲಿಸಿದ್ರಾ?
ಕುಮಾರಸ್ವಾಮಿ ಎದರು ಕೂಡ ಗೆದ್ದಿದ್ದೇನೆ
ನಾನು ಅವರಿಗಿಂತ ಬೆಟರ್ ಇದ್ದಿದ್ದಕ್ಕೆ ತಾನೇ ಗೆಲ್ಲಿಸಿದ್ದು
ಪಾಪ ಅವರಿಗೆ ಆಸೆ,ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ
ದಲಿತರು ದಲಿತ ಸಿಎಂ ಆಗಲಿ ಅಂತಾರೆ
ಅದೆ ತರಹ ಒಕ್ಕಲಿಗ ಸಮುದಾಯದ ಬೆಂಬಲ ಕೇಳಿದ್ದೇನೆ
ಅದರಲ್ಲಿ ಏನು ತಪ್ಪಿದೆ
ಕುಮಾರಸ್ವಾಮಿಗೆ ಡಿ ಕೆ ಶಿವಕುಮಾರ್ ತೀರುಗೇಟು
ರಾಮನಗರದಿಂದ ಸ್ಪರ್ಧೆ ಮಾಡಲಿ ಎಂಬ ಹೆಚ್ ಡಿಕೆ ಆಹ್ವಾನ
ಕುಮಾರಸ್ವಾಮಿಗೆ ಡಿ ಕೆ ಶಿವಕುಮಾರ್ ತಿರುಗೇಟು
ಅವರ ಜೊತೆ ಹಿಂದೆಯೆ ಜಂಗಿ ಕುಸ್ತಿ ಮಾಡಿಯಾಗಿದೆ
ಫಲಿತಾಂಶವೂ ಬಂದಿದೆ
ಜಂಗಿ ಕುಸ್ತಿ ಮಾಡಾಗಿದೆ ಕೈ ಮೇಲೆ ಎತ್ತಾಗಿದೆ
ಈಗ ನೀವುಗಳು ಜಂಗಿ ಕುಸ್ತಿ ಮಾಡಿಸುತ್ತಿದ್ದೀರ
ಹಿಂದೆ ನನ್ನ ತಮ್ಮನ ವಿರುದ್ದ ಅವರ ಶ್ರೀಮತಿಯವರು ಸ್ಪರ್ಧೆ ಮಾಡಿದ್ದರು
ಫಲಿತಾಂಶ ಬಂದಿದೆಯಲ್ಲ ಏನಾಯ್ತು..?
ಸುರೇಶ್ ರಾಮನಗರದಿಂದ ಸ್ಪರ್ಧೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುವುದಿಲ್ಲ
ಸೋನಿಯಾ ಗಾಂಧಿಯವರು ತೀರ್ಮಾನ ಮಾಡ್ತಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: