ಮೇಕೆದಾಟು ಪಾದಯಾತ್ರೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ಇದೆ ಜನವರಿ9-19 ರವರೆಗೆ ಪಾದಾಯಾತ್ರೆ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ…9 ರಂದು ಪಾದಯಾತ್ರೆ ಪ್ರಾರಂಭ ಮಾಡ್ತಿವಿ,ಐದು ದಿನ ಸಿಟಿಯಲ್ಲಿ ಪಾದಯಾತ್ರೆ ಮಾಡ್ತಿವಿ,ಅಪಾರ್ಟ್ಮೆಂಟ್ ನಲ್ಲಿರೋ ಹಾಗೂ ಇತರ ಜನರು ಕಾಲ್ ಮಾಡ್ತೊದ್ದಾರೆ.ಪಾದಯಾತ್ರೆಯಲ್ಲಿ ಪಾರ್ಟಿಸಿಪೇಟ್ ಮಾಡ್ತಿವಿ ಅಂತೊದ್ದಾರೆ.ಸಮಾಜ ಸೇವಕರು ಸಾಹಿತಿಗಳು ಇದ್ರಲ್ಲಿ ಪಾರ್ಟಿಸಿಪೇಟ್ ಮಾಡಲು ಆಹ್ವಾನ ನೀಡ್ತಿದ್ದೇವೆಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡ್ತಿವಿ,ಯಾವ ಸಂಘಟನೆ ಯಾರಾದ್ರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು.ಪಕ್ಷಾತೀತಾವಾಗಿ ಈ ಪಾದಯಾತ್ರೆ ಮಾಡ್ತಿವಿ.ರೈತರ ಹಾಗೂ ತಮಿಳುನಾಡು ರೈತರ ರಕ್ಷಣೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸೋಕೆ ಪಾದಾಯಾತ್ರೆ ಮಾಡ್ತಿವಿಬಾನುವಾರ ಬೆಳಗ್ಗೆ 9.30 ಕ್ಕೆ ಪಾದಾಯಾತ್ರೆ ಮಾಡ್ತಿವಿ.ಮೇಕೆದಾಟಿನಿಂದ ಕನಕಪುರ , ಕನಕಪುರ,ರಾಮನಗರ, ಕೆಂಗೇರಿ, ನಾಯಂಡಳ್ಳಿಯಿಂದ ಸಿಟಿಗೆ ಪಾದಾಯಾತ್ರೆಬೆಂಗಳೂರು ನಗರದಲ್ಲಿ , ಅಥವಾ ಬಸವನಗುಡಿ, ಫ್ರೀಡಮ್ ಪಾರ್ಕ್ ನಲ್ಲಿ ಎಂಡ್ ಆಗುತ್ತೆ 160 ಕಿಮಿ ಪಾದಾಯಾತ್ರೆ ಮಾಡ್ತೇವೆ ಎಂದು ಹೇಳಿದರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada