ವೈದ್ಯೆ ಮನೆಯಲ್ಲಿ ಕೈ -ಕಾಲು ಕಟ್ಟಿ ದರೋಡೆ ಪ್ರಕರಣ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ

ಮನೆ ಕೆಲಸದಾಕೆ ತಂದೆ ನಟರಾಜ್ ಎಂಬಾತನಿಂದ ಕೃತ್ಯ

ಮಗಳನ್ನು ನೋಡೋಕೆ ಆಗಾಗ ಮನೆಗೆ ಬರ್ತಿದ್ದ ಮನೆಕೆಲಸದಾಕೆ ತಂದೆ ನಟರಾಜ್

ಮನೆಯಲ್ಲಿ ವೈದ್ಯೆ ತಾಯಿ ಒಬ್ಬರೇ ಇದ್ದುದನ್ನು ಗಮನಿಸಿ ಪ್ಲಾನ್ ಮಾಡಿದ್ದ ನಟರಾಜ್‌

ನಾಲ್ವರು ಇತರೆ ಆರೋಪಿಗಳ ಜೊತೆಗೆ ಬಂದು ದರೋಡೆ ಮಾಡಿದ್ದ ಆರೋಪಿಗಳು

ಕಳೆದ ಮೂರನೇ ತಾರೀಖಿನಂದು ವೈದ್ಯೆ ವೈಷ್ಣವಿ ಕ್ಲಿನಿಕ್‌ಗೆ ಹೋಗಿದ್ರು, ಈ ವೇಳೆ ವೈದ್ಯೆ ತಾಯಿ ಮನೆಯಲ್ಲಿದ್ರು

ಈ ವೇಳೆ ಬಂದ ಆರೋಪಿಗಳು ವೃದ್ದೆಯ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ದರೋಡೆ ಮಾಡಿದ್ರು

ತಂದೆಯ ಕೃತ್ಯಕ್ಕೆ ಮಗಳಿಗೂ ಶಾಕ್

ಮನೆಕೆಲಸದಾಕೆಯ ತಂದೆಯಿಂದ ನಡೆದ ಕೃತ್ಯ ಇದು

ಮಗಳಿಗೂ ಕೂಡ ಕೃತ್ಯದ ಬಗ್ಗೆ ಗೊತ್ತೇ ಇರಲಿಲ್ಲ

ಹೀಗಾಗಿ ತಂದೆ ನಡೆಸಿದ ಕೃತ್ಯಕ್ಕೆ ನೊಂದ ಮನೆಕೆಲಸದಾಕೆ

ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು

ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ, ಮೂರುವರೇ ಲಕ್ಷ ನಗದು ದೋಚಿದ್ದ ಆರೋಪಿಗಳು

ಈ ಸಂಬಂಧ ಕುಮಾರ ಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಮಾರ್ಗ ಕಾಮಗಾರಿ ಹಿನ್ನಲೆ

Tue Jan 10 , 2023
ನಾಗವಾರ ಬಳಿ ನೆಲಕ್ಕೆ ಉರುಳಿದ ಮೆಟ್ರೋ ಪಿಲ್ಲರ್ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ಪ್ರಾಥಮಿಕ ಮಾಹಿತಿ ಸುಮಾರು 1 ಗಂಟೆಯ ಹಿಂದೆ ಬಿದ್ದಿರೋ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial