ಕಲಬುರಗಿಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ !

ಯಾವ ಪಕ್ಷದಲ್ಲಿ ಶಿಸ್ತು ಇರಲ್ಲವೋ ಯಾವ ಪಕ್ಷದಲ್ಲಿ ನಾಯಕತ್ವ ಇರಲ್ಲವೋ

ಆ ಪಕ್ಷ ಪ್ರಜಾಪ್ರಭುತ್ವದಲ್ಲಿ ಉಳಿಯಲ್ಲ

ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನಕ್ಕಾಗಿ ಠಾಕ್ರೆ ಮಗ ಹಿಂದೂತ್ವವನ್ನೆ ಮಾರಾಟ ಮಾಡಿದರು

ಶಿವಸೇನೆ ಶಾಸಕರನ್ನ ಹೈಜಾಕ್ ಮಾಡಲಾಗಿದೆ

ಉದ್ದವ್ ಠಾಕ್ರೆ ಹೇಳಿಕೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯ

ನಿನ್ನ ಹೆಂಡತಿಯನ್ನ ಕಂಟ್ರೋಲ್ ಮಾಡೋಕೆ ಆಗದಿದ್ದರೆ ಓಡಿಹೋಗ್ತಾಳೆ

ಉದ್ದವ್ ಠಾಕ್ರೆ ಹೇಳಿಕೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕವಾಗಿ ತಿರುಗೇಟು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಳೆಗಾಲದಲ್ಲಿ ಬಾಯಿ ಚಪ್ಪರಿಸೋದು ಜಾಸ್ತಿ!

Tue Jul 5 , 2022
ಮಳೆಗಾಲ ಎಂದರೆ ಅದೇನೋ ಮಜಾ. ಅದೇನೋ ಖುಷಿ. ಅದರಲ್ಲೂ ಮಳೆಗಾಲದಲ್ಲಿ ಬಾಯಿ ಚಪ್ಪರಿಸೋದು ಜಾಸ್ತಿ. ಎಣ್ಣೆಯ ತಿಂಡಿಗಳು, ಬಿಸಿ ಬಿಸಿ ತಿನಿಸುಗಳ ಕಡೆ ಸಹಜವಾಗೇ ಮನಸು ಹೊರಳುತ್ತೆ. ಈ ಪೈಕಿ ಬಿಸಿ ಬಿಸಿ ಜೋಳ ಕೂಡ ಒಂದು. ಹೌದು, ಮಳೆಗಾಲ ಆರಂಭವಾದರೆ ರಸ್ತೆ ತುಂಬೆಲ್ಲಾ ಹುರಿದ ಜೋಳಗಳ ಅಬ್ಬರ ಜೋರಾಗಿರುತ್ತೆ. ಅದನ್ನು ಖರೀದಿಸಲು ಜನರು ಮುಗಿಬೀಳುವುದು ಕೂಡ ಸಾಮಾನ್ಯ. ನಾವು ನೋಡಿದ ಹಾಗೆ ಮಳೆಗಾಲದಲ್ಲಿ ಬಿಸಿ ಬಿಸಿ ಜೋಳಕ್ಕೆ ಬಟರ್, […]

Advertisement

Wordpress Social Share Plugin powered by Ultimatelysocial