ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪ್ರತಿಭಟನೆ ಸಭೆಯಲ್ಲಿ ಘಟನೆ

ಸಂಸದ ಬಿ.ವೈ.ರಾಘವೇಂದ್ರ ಮತ್ತು ಈಶ್ವರಪ್ಪ. ವಿಎಚ್ ಪಿ ನಾಯಕರ ಎದುರು ಭಜರಂಗದಳ ಕಾರ್ಯಕರ್ತರ ಆಕ್ರೋಶ.

ಪ್ರವೀಣ್ ಹತ್ಯೆ ಹಿನ್ನಲೆ ಇಸ್ಲಾಂ ಹಠಾವೊ ದೇಶ ಬಚಾವೋ ಘೋಷಣೆ

ಯೋಗಿ ಯೋಗಿ ಅಂತಾ ಘೋಷಣೆ

ಈ ನಡುವೆ ಭಜರಂಗದಳ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದ ಬಿಜೆಪಿ ಜಿಲ್ಲಾ ಮುಖಂಡ ಚನ್ನಬಸಪ್ಪ

ಸಮಾಧಾನ ಆಗದೇ ಕಾರ್ಯಕರ್ತನ ಸಾವಿಗೆ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು..

ಈ ಹಿನ್ನೆಲೆಯಲ್ಲಿ ಸಭೆ ಮುಗಿಯುತ್ತಿದ್ದಂತೆ ಘಟನಾ ಸ್ಥಳದಿಂದ ತೆರಳೆದರು….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಿಷಬ್ ಪಂತ್ ಈಗ ವಿಶ್ವದ ರೋಚಕ ಕ್ರಿಕೆಟಿಗ

Fri Jul 29 , 2022
ಆಸ್ಟ್ರೇಲಿಯಾದ ಮಾಜಿ ನಾಯಕ ಆಡಮ್ ಗಿಲ್‌ಕ್ರಿಸ್ಟ್ ಭಾರತ ವಿಕೆಟ್ ಕೀಪರ್-ಬ್ಯಾಟರ್ ಅನ್ನು ನಂಬುತ್ತಾರೆ ರಿಷಬ್ ಪಂತ್ “ಈ ಸಮಯದಲ್ಲಿ ವಿಶ್ವದ ಅತ್ಯಂತ ರೋಮಾಂಚಕಾರಿ ಕ್ರಿಕೆಟಿಗ” ಡ್ಯಾಶಿಂಗ್ ಎಡಗೈ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಗಿಲ್‌ಕ್ರಿಸ್ಟ್, ಈ ತಳಿಯನ್ನು ತಾನು ರೋಮಾಂಚನಕಾರಿ ಎಂದು ಒಪ್ಪಿಕೊಳ್ಳುತ್ತಾನೆ. “ನಾನು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳನ್ನು ಪ್ರೀತಿಸುತ್ತೇನೆ, ವಿಶೇಷವಾಗಿ ಎಡಗೈ ಆಟಗಾರರನ್ನು. ಮತ್ತು ರಿಷಭ್ ಅಪಾಯಕಾರಿ ಆಟಗಾರ, ಅವರು ಅನಿರೀಕ್ಷಿತ ಫಲಿತಾಂಶಗಳನ್ನು ಉಂಟುಮಾಡಬಹುದು. ಅವರು ವೀಕ್ಷಿಸಲು ತುಂಬಾ ಉತ್ಸುಕರಾಗಿದ್ದಾರೆ, ಅದು ಗುಣಮಟ್ಟದ ಆಟಗಾರನ […]

Advertisement

Wordpress Social Share Plugin powered by Ultimatelysocial