ಸಂಸದ ಬಿ.ವೈ.ರಾಘವೇಂದ್ರ ಮತ್ತು ಈಶ್ವರಪ್ಪ. ವಿಎಚ್ ಪಿ ನಾಯಕರ ಎದುರು ಭಜರಂಗದಳ ಕಾರ್ಯಕರ್ತರ ಆಕ್ರೋಶ.
ಪ್ರವೀಣ್ ಹತ್ಯೆ ಹಿನ್ನಲೆ ಇಸ್ಲಾಂ ಹಠಾವೊ ದೇಶ ಬಚಾವೋ ಘೋಷಣೆ
ಯೋಗಿ ಯೋಗಿ ಅಂತಾ ಘೋಷಣೆ
ಈ ನಡುವೆ ಭಜರಂಗದಳ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದ ಬಿಜೆಪಿ ಜಿಲ್ಲಾ ಮುಖಂಡ ಚನ್ನಬಸಪ್ಪ
ಸಮಾಧಾನ ಆಗದೇ ಕಾರ್ಯಕರ್ತನ ಸಾವಿಗೆ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು..
ಈ ಹಿನ್ನೆಲೆಯಲ್ಲಿ ಸಭೆ ಮುಗಿಯುತ್ತಿದ್ದಂತೆ ಘಟನಾ ಸ್ಥಳದಿಂದ ತೆರಳೆದರು….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: