ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊಪ್ಪಳದ ಗಂಗಾವತಿ ಮತ ಕ್ಷೇತ್ರದ ಕೂಕನಪಳ್ಳಿ ಗ್ರಾಮದ ಕೂಕನಪಳ್ಳಿಯ ಶರಣಪ್ಪ ಅರಕೇರಿ ಎಂಬ ಯುವಕನಿಂದ ರಕ್ತದಲ್ಲಿ ಸಿದ್ದರಾಮಯ್ಯ ಹಾಗೂ ಅನ್ಸಾರಿಗೆ ಪತ್ರ ಬರೆದು ಮನವಿ ಮಾಡಿದ್ದಾನೆ.
ಕೂಕನಪಳ್ಳಿಯಲ್ಲಿ ಪ್ರಚಾರದ ವೇಳೆ ಮನವಿ ಪತ್ರ ನೀಡಿದ ಯುವಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪನೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರ ಸ್ಥಾಪನೆ ಮಾಡಿ ಎಂದು ಮನವಿ ಅಷ್ಟೇ ಅಲ್ಲ.
ಶಾಲಾ- ಕಾಲೇಜುಗಳಿಗೆ ಅಗತ್ಯ ಶಿಕ್ಷಕರ ನೇಮಕ, ರೈತ ಸಂಪರ್ಕ ಕೇಂದ್ರ ನಿರ್ಮಿಸಲು ರಕ್ತದಲ್ಲಿ ಪತ್ರ ಬರದು ಮನವಿ ಮಾಡಿತ್ತಿದ್ದೇನೆ ಎಂದ ಶರಣಪ್ಪ ಇನ್ನು ಹಲವರಿಗೆ ರಕ್ತದಲ್ಲಿ ಬರೆದು ಮನವಿ ಮಾಡುತ್ತೇನೆ ಎಂದು ಶರಣಪ್ಪ ಹೇಳಿಕೆ ನೀಡಿದ್ದಾರೆ.