ಬಿಜೆಪಿಯ ಕಣ್ಣೀರು ಒರೆಸುವ ಕೆಲಸಕ್ಕೆ ರೈತರು ಬಗ್ಗುವುದಿಲ್ಲ..

ಬಿಜೆಪಿಯ ಕಣ್ಣೀರು ಒರೆಸುವ ಕೆಲಸಕ್ಕೆ ರೈತರು ಬಗ್ಗುವುದಿಲ್ಲ..

ಕಾಂಗ್ರೆಸ್ ಹೋರಾಟಕ್ಕೆ ಹೆದರಿ ಬಿಜೆಪಿ ಡಿಪಿಆರ್ ಅನ್ನು ಪರಿಷ್ಕರಿಸಿದೆ…

ಕಳಸಾ ಬಂಡೂರಿಯ ಸಂಪೂರ್ಣವಾಗಿ ಟೇಡರ ಮಾಡಿಲ್ಲ …

ಕೋರ್ಟ್‌ಗಳ ನ್ಯಾಯ ಕರ್ನಾಟಕಕ್ಕೆ ಇದೆ.೪ ಕಡೆ ಬಿಜೆಪಿ ಪಕ್ಷದ ಇದೆ ತಕ್ಷಣ ಜಾರಿ ಮಾಡಬೇಕಿದೆ…

೨ ನೇ ತಾರೀಖಿನ ಹೋರಾಟ ಯಾವೂದೇ ಕಾರಣಕ್ಕೂ ನಿಲ್ಲಿಸುವ ಮಾತೇ ಇಲ್ಲ….

ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದೇನೆ ಹೋರಾಟ ಖಚಿತ….

ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಅನುಭವಿ ಮಾಜಿ ನೀರಾವರಿ ಸಚಿವರು ಇದ್ದಾರೆ ಇವರು ಏನೇ ಆದೇಶ ಮಾಡಿದರು ನಾವು ಹೋರಾಟ ಮಾಡೇ ತಿರುತ್ತೇವೆ..

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾಧ್ಯಮ ಜೊತೆ ಮಾತನಾಡಿದರು‌…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಗ್ರಾಹಕರಿಗೆ ಗುಡ್‌ ನ್ಯೂಸ್‌ : ಎಲ್‌ಪಿಜಿ ಸಬ್ಸಿಡಿ ಹಣದಲ್ಲಿ ಏರಿಕೆ

Thu Dec 29 , 2022
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ (LPG Subsidy Hike) ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ದೈನಂದಿನ ದಿನ ಬಳಕೆಯಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬಹು ಮುಖ್ಯವಾಗಿದೆ. ಸರಕುಗಳ ಹೆಚ್ಚಿನ ಬೆಲೆಯಿಂದಾಗಿ ನರೇಂದ್ರ ಮೋದಿ ಸರಕಾರವು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದೆ. ಸಾಮಾನ್ಯ ಜನರು ತಮ್ಮ ಬಜೆಟ್‌ನಲ್ಲಿ ಏನಾಗಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ 2023 ರ ಬಜೆಟ್ ಮಧ್ಯಮ ವರ್ಗದವರಿಗೆ ಸಾಕಷ್ಟು ಪ್ರಯೋಜನವನ್ನು […]

Advertisement

Wordpress Social Share Plugin powered by Ultimatelysocial