ಬಿಜೆಪಿಯ ಕಣ್ಣೀರು ಒರೆಸುವ ಕೆಲಸಕ್ಕೆ ರೈತರು ಬಗ್ಗುವುದಿಲ್ಲ..
ಕಾಂಗ್ರೆಸ್ ಹೋರಾಟಕ್ಕೆ ಹೆದರಿ ಬಿಜೆಪಿ ಡಿಪಿಆರ್ ಅನ್ನು ಪರಿಷ್ಕರಿಸಿದೆ…
ಕಳಸಾ ಬಂಡೂರಿಯ ಸಂಪೂರ್ಣವಾಗಿ ಟೇಡರ ಮಾಡಿಲ್ಲ …
ಕೋರ್ಟ್ಗಳ ನ್ಯಾಯ ಕರ್ನಾಟಕಕ್ಕೆ ಇದೆ.೪ ಕಡೆ ಬಿಜೆಪಿ ಪಕ್ಷದ ಇದೆ ತಕ್ಷಣ ಜಾರಿ ಮಾಡಬೇಕಿದೆ…
೨ ನೇ ತಾರೀಖಿನ ಹೋರಾಟ ಯಾವೂದೇ ಕಾರಣಕ್ಕೂ ನಿಲ್ಲಿಸುವ ಮಾತೇ ಇಲ್ಲ….
ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದೇನೆ ಹೋರಾಟ ಖಚಿತ….
ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಅನುಭವಿ ಮಾಜಿ ನೀರಾವರಿ ಸಚಿವರು ಇದ್ದಾರೆ ಇವರು ಏನೇ ಆದೇಶ ಮಾಡಿದರು ನಾವು ಹೋರಾಟ ಮಾಡೇ ತಿರುತ್ತೇವೆ..
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾಧ್ಯಮ ಜೊತೆ ಮಾತನಾಡಿದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…