ದಾವಣಗೆರೆ ಡಿಸಿಆರ್ ಬಿ ಡಿವೈಎಸ್ಪಿ ಬಿ ಎಸ್ ಬಸವರಾಜ್ ನೇತೃತ್ವದ ತಂಡದ ಕಾರ್ಯಾಚರಣೆ.
ಮೈಸೂರು ಮೂಲದ ಹಾಗೂ ಚಿತ್ರದುರ್ಗ ಮೂಲದ ಇಬ್ಬರ ಬಂಧನ.
ಮೈಸೂರಿನ ಇಮ್ರಾನ್ ಸಿದ್ಧಿಕಿ, ಚಿತ್ರದುರ್ಗದ ಅಶೋಕ್ ಅಲಿಯಾಸ್ ಜಿಮ್ಮಿ ಬಂಧಿತರು.
ಬಂಧಿತರಿಂದ 75.70 ಲಕ್ಷ ರೂ. ಜಪ್ತಿ.
ಈ ಇಬ್ಬರು ದಾವಣಗೆರೆಯ ಮರಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು.
ನಗರದ ಮರಳು ವ್ಯಾಪಾರಿ ಮುಬಾರಕ್ ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಪ್ರತಿ ತಿಂಗಳು 4 ಲಕ್ಷ ಹಣವನ್ನ ನೀಡಬೇಕು, ಇಲ್ಲದಿದ್ದರೆ ಹೇಗೆ ದಂಧೆ ಮಾಡುತ್ತೀಯಾ ಎಂದು ಬೆದರಿಕೆ.
ಇ ಬಗ್ಗೆ ಮುಬಾರಕ್ ಡಿಸಿಆರ್ ಬಿ ಘಟಕಕ್ಕೆ ದೂರು ನೀಡಿದ್ದರು.
ದೂರು ಆಧರಿಸಿ ಡಿವೈಎಸ್ಪಿ ಬಿ ಎಸ್ ಬಸವರಾಜ್ ತಂಡದಿಂದ ಆರೋಪಿಗಳ ಬಂಧನ.
ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada