ಕುಡಿಯಲು ನೀರಿಲ್ಲದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದ ಮಹಿಳೆಯರು…!

ಗ್ರಾಮಾಂತರ ಪ್ರದೇಶಗಳಿಗೆ ತಟ್ಟಿದ ಬೇಸಿಗೆಯ ಬಿಸಿ.

ಪ್ರತಿದಿನ ಕುಡಿಯುವ ನೀರಿಗಾಗಿ ಆಹಾಕಾರ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಆಹಾಕಾರ.

ಬಸರಿಹಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಸೋಮಸಾಗರ.

ದಯವಿಟ್ಟು ನೀರು ಕೊಡಿ ಬದುಕಲು ಬಿಡಿ ಎನ್ನುತ್ತಿರುವ ಗ್ರಾಮಸ್ಥರು

ಸ್ಥಳೀಯ ಸಂಸ್ಥೆಯ ವಿರುದ್ಧ ಆಕ್ರೋಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಲ್ವರು ಮಹಿಳಾ ಆರೋಪಿಗಳನ್ನ ಸಿಐಡ ಕಚೇರಿಗೆ ಕರೆತಂದ ಸಿಐಡಿ ಪೊಲೀಸರು!

Wed May 4 , 2022
ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಕಲಬುರಗಿ ನಗರದ ಮಹಿಳಾ ನಿಲಯದಿಂದ ಸಿಐಡಿ ಕಚೇರಿಗೆ ಶಿಫ್ಟ್ ದಿವ್ಯಾ ಹಾಗರಗಿ, ಅರ್ಚನಾ, ಸುನೀತಾ, ಜ್ಯೋತಿ ಪಾಟೀಲ್ ಸೇರಿದಂತೆ ನಾಲ್ವರು ಆರೋಪಿಗಳನ್ನ ಸಿಐಡಿ ಕಚೇರಿಗೆ ಕರೆತಂದ ಪೊಲೀಸರು ಕಿಂಗ್‌ಪಿನ್‌ಗಳಾದ ಮಂಜುನಾಥ್ ಮೇಳಕುಂದಿ, ಕಾಶಿನಾಥ್, ಆರ್‌ಡಿಪಿ ಜೊತೆ ಸಾಮೂಹಿಕ ವಿಚಾರಣೆ ನಡೆದಲಿರೋ ಸಿಐಡಿ ನೇಮಕಾತಿಯಲ್ಲಿ ನಡೆದಿರೋ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲಿರೋ ಸಿಐಡಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial