ಗ್ರಾಮಾಂತರ ಪ್ರದೇಶಗಳಿಗೆ ತಟ್ಟಿದ ಬೇಸಿಗೆಯ ಬಿಸಿ.
ಪ್ರತಿದಿನ ಕುಡಿಯುವ ನೀರಿಗಾಗಿ ಆಹಾಕಾರ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಆಹಾಕಾರ.
ಬಸರಿಹಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಸೋಮಸಾಗರ.
ದಯವಿಟ್ಟು ನೀರು ಕೊಡಿ ಬದುಕಲು ಬಿಡಿ ಎನ್ನುತ್ತಿರುವ ಗ್ರಾಮಸ್ಥರು
ಸ್ಥಳೀಯ ಸಂಸ್ಥೆಯ ವಿರುದ್ಧ ಆಕ್ರೋಶ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada