ಶಿವಮೊಗ್ಗದಲ್ಲಿ ಕಾಮತ್ ಪೆಟ್ರೋಲ್​ ಬಂಕ್​ ಬಳಿ ಯುವಕನ ಹತ್ಯೆ

ಶಿವಮೊಗ್ಗ: ನಗರದ ಕಾಮತ್​ ಪೆಟ್ರೋಲ್​ ಬಂಕ್​ ಬಳಿ ಸಪ್ತಗಿರಿ ಬಾರ್ ಬಳಿಯಲ್ಲಿ ಹರ್ಷ ಎಂಬಾತನ ಕೊಲೆಯಾಗಿದೆ.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗುತ್ತಿದ್ದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು ಒಂಬತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಶಿವಮೊಗ್ಗ ನಗರಾದ್ಯಂತ ದಿನಾಂಕ 21 ರಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.ನಗರದಲ್ಲಿ ಮೊನ್ನೆ ರಾತ್ರಿ ಸೂಳೇ ಬೈಲಿನಲ್ಲಿ ನಡೆದ ಜಗಳದಲ್ಲಿ ಇಬ್ಬರ ಹತ್ಯೆಯಾಗಿತ್ತು ಮತ್ತು ನಿನ್ನೆ ರಾತ್ರಿ ನಡೆದ ಹತ್ಯೆ ಹಿನ್ನೆಲೆ ಮುಂಜಾಗ್ರತೆಯಾಗಿ ಜಿಲ್ಲಾಧಿಕಾರಿ ಈ ಕ್ರಮವನ್ನು ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿದಿನ ಮುಂಜಾನೆ ನೆನೆಸಿದ ಹಸಿಕಡಲೆ ಬೀಜ ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿದೆ ಗೊತ್ತಾ..?

Mon Feb 21 , 2022
ಧಾನ್ಯಗಳನ್ನು ಅಡುಗೆ ಮಾಡಲು ಬಳಸುವ ಮೊದಲು ಅದನ್ನು ನೀರಲ್ಲಿ ನೆನೆಸಲು ಹಾಕುತ್ತೇವೆ. ಧಾನ್ಯಗಳನ್ನು ತೆಗೆದ ಬಳಿಕ ಇಂತಹ ನೀರನ್ನು ಚೆಲ್ಲುತ್ತೇವೆ. ಇದರಲ್ಲಿ ಕಡಲೆ ಕೂಡ ಒಂದಾಗಿದೆ. ಯಾವುದೇ ಖಾದ್ಯಕ್ಕೆ ನಾವು ಕಡಲೆ ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನೆಯಲು ಹಾಕುತ್ತೇವೆ. ಈ ವೇಳೆ ನೆನೆಸಿದ ನೀರನ್ನು “ಅಕ್ವಾಫಾಬ” ಎಂದು ಕರೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಕಡಲೆ ನೆನಸಲು ಹಾಕಿದ ನೀರು ಹೆಚ್ಚು ಜನಪ್ರಿಯವಾಗುತ್ತಿದೆ. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು […]

Advertisement

Wordpress Social Share Plugin powered by Ultimatelysocial