ಪ್ರಕರಣದಲ್ಲಿ ಕೆಳಮಟ್ಟದಲ್ಲಿ ಅಕ್ರಮ ಎಸಗಿರುವವರನ್ನು ಮಾತ್ರ ವಿಚಾರಣೆ ನಡೆಸಲಾಗ್ತಿದೆ
ಮೇಲ್ಮಟ್ಟದಲ್ಲಿರುವವರಿಗೆ ನೋಟಿಸ್ ಕೂಡ ನೀಡ್ತಿಲ್ಲ
ವಿಚಾರಣೆ ಕೂಡ ನಡೆಸಲಾಗ್ತಿಲ್ಲ
ಬಿ.ವೈ.ವಿಜಯೇಂದ್ರ,ಅಶ್ವತ್ಥ್ ನಾರಾಯಣ್,ಅಮೃತ ಪೌಲ್
ಡಿಜಿ &ಐಜಿಪಿಪ್ರವೀಣ್ ಸೂದ್,ರವಿ ಡಿ ಚನ್ನಣ್ಣನವರ್ ಸೇರಿದಂತೆ ಇತರರನ್ನು ವಿಚಾರಣೆಗೆ ಒಳಪಡಿಸಬೇಕು
ಸಿಐಡಿ ಡಿಜಿಪಿಗೆ ಮನವಿ ಮಾಡಲು ಆಗಮಿಸಿರುವ ವಕೀಲರು
ಮನವಿ ಮಾಡಲಿರುವವ ಹಿರಿಯ ವಕೀಲ ರಂಗನಾಥ್ ಹಾಗೂ ವಕೀಲರ ತಂಡ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada