ಬಿ.ಜೆ.ಪಿ ಸರಕಾರದ ವಿರುದ್ದ ವಾಗ್ದಾಳಿ ಮಾಡಿದ ದಳಪಡೆ,ರಾಜ್ಯ ಸರಕಾರದ ಅಡಳಿತ ವ್ಯವಸ್ಥೆ ಕುಸಿದಿದೆ. ಪೆಟ್ರೊಲ್, ಅಡುಗೆ ಅನಿಲ, ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬದುಕು ಕಷ್ಟವಾಗಿದೆ.
ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಜನರು ನೋಡಿ ಬೇಸತ್ತಿದ್ದಾರೆ.ಮುಂದಿನ ದಿನಗಳಲ್ಲಿ ಜನರಿಗೆ ಉತ್ತಮ ಸರಕಾರ ನೀಡಲು ಜೆ.ಡಿ.ಎಸ್ ಸಜ್ಜಾಗಿದೆ.
ಇದೇ ತಿಂಗಳು 28 ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.28 ರಂದು ಸುಕ್ಷೇತ್ರ ನಾಯಕನಹಟ್ಟಿ ಯಿಂದ ಆರಂಭವಾಗಿ, ಮೊಳಕಾಲ್ಮೂರು ಪಟ್ಟಣ, ಚಳ್ಳಕೆರೆ ಗೆ ಆಗಮಿಸಲಿದೆ.
29__ರಂದು ಹೊಳಲ್ಕೆರೆ ಹೊಸದುರ್ಗದಲ್ಲಿ 30 ರಂದು ಹಿರಿಯೂರು ನಗರದಲ್ಲಿ ನಂತರ ವಿವಿ ಸಾಗರದಲ್ಲಿ ಜಲ ಸಂಗ್ರಹ ವಾಗಲಿದೆ.1.2.3. ರಜೆ ಮಾಡಲಾಗಿದೆ.ಮೇ 4ರಂದು ಚಿತ್ರದುರ್ಗದಲ್ಲಿ ಜನತಾ ಜಲಧಾರೆ ಯಾತ್ರೆ ನಡೆಯುತ್ತದೆ.
ಜಿಲ್ಲೆಯಾದ್ಯಂತ ಸಂಚರಿಸಲಿರುವ ಜನತಾ ಜಲಧಾರೆ ಯಾತ್ರೆ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವಿವಿಧ ಮುಖಂಡರು ಭಾಗಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: