ಜನಸಾಮಾನ್ಯರಿಗೆ ಗುಜರಿ ನೀತಿ ಕಿರಿಕಿರಿ, ಹೊಸ ವಾಹನ ಖರೀದಿಸಲು ದುಡ್ಡಿಲ್ಲ, ಸಾಲಕ್ಕೆ ಸಿಬಿಲ್‌ ಸ್ಕೋರಿಲ್ಲ!

2023ರ ಏಪ್ರಿಲ್‌ಗೆ ಹದಿನೈದು ವರ್ಷ ಪೂರೈಸುವ ಎಲ್ಲಾ ಬಗೆಯ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ ಎಂಬ ಗುಜರಿ ನೀತಿ ಶ್ರೀಸಾಮಾನ್ಯನಿಗೆ ಕಂಟಕ ತಂದಿದೆ. ಇನ್ನೊಂದೆಡೆ ಹೊಸ…ಹೊಸದಾಗಿ ಬಂದಿರುವ ಗುಜರಿ ಕಾನೂನು ಪ್ರಕಾರ 2023ರ ಏಪ್ರಿಲ್‌ಗೆ ಹದಿನೈದು ವರ್ಷ ಪೂರೈಸುವ ಎಲ್ಲಾ ಬಗೆಯ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ ಎಂಬ ಕೇಂದ್ರದ ಸಾರಿಗೆ ಸಚಿವ ನಿತೀನ್‌ ಗಡ್ಕರಿ ಆದೇಶ, ಶ್ರೀಸಾಮಾನ್ಯನಿಗೆ ಕಂಟಕ ತಂದಿದೆ. ಇನ್ನೊಂದೆಡೆ ಹೊಸ ವಾಹನ ತೆಗೆದುಕೊಳ್ಳಲು ಸಿಬಿಲ್‌ ಸ್ಕೋರ್‌ ಮುಖ್ಯವಾಗಿದ್ದು, ಸಿಬಿಲ್‌ ಡೌನ್‌ ಇದ್ದರೆ ಸಾಲ ಸೌಲಭ್ಯವೂ ಇವರಿಗೆ ಮರಿಚಿಕೆ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

Arjun Sarja: 'ದಳಪತಿ' ವಿಜಯ್ ಎದುರು ವಿಲನ್ ಆಗಲು ಅರ್ಜುನ್ ಸರ್ಜಾಗೆ ದುಬಾರಿ ಸಂಭಾವನೆ!

Wed Dec 28 , 2022
ತಮಿಳು ನಟ ‘ದಳಪತಿ’ ವಿಜಯ್ ಅವರ ‘ವಾರಿಸು’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆ ಸಿನಿಮಾದ ನಂತರ ‘ವಿಕ್ರಮ್’ ನಿರ್ದೇಶಕ ಲೋಕೇಶ್‌ ಕನಕರಾಜ್ ಜೊತೆಗೆ ವಿಜಯ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಮೇಲೂ ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಜನವರಿಯಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಸದ್ಯ ಈ ಚಿತ್ರದ ಕುರಿತಂತೆ ಒಂದಷ್ಟು ಆಸಕ್ತಿಕರ ಮಾಹಿತಿಗಳು ಹೊರಬಿದ್ದಿವೆ. ಹೌದು, ವಿಜಯ್ ನಟನೆಯ 67ನೇ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ […]

Advertisement

Wordpress Social Share Plugin powered by Ultimatelysocial