ಮೂರು ವರ್ಷ ಕಳೆದರೂ ಸಂತ್ರಸ್ತರಿಗೆ ಸಿಗದ ಪರಿಹಾರ!

ಮಲೆಮನೆ ಗ್ರಾಮದ 5 ಕುಟುಂಬಗಳಿಂದ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆಮನೆ.

2019ರಲ್ಲಿ ಪ್ರವಾಹ ಉಂಟಾಗಿ 5 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು.ಬದುಕಿಗೆ ಆಧಾರವಾಗಿದ್ದ ತೋಟ-ಗದ್ದೆಗಳು ನಾಶವಾಗಿದ್ದವು.

ಅಂದಿನ ಮುಖ್ಯಮಂತ್ರಿ ಬಿಎಸ್ವೈ ಗ್ರಾಮಕ್ಕೆ ಆಗಮಿಸಿ ಪರಿಹಾರದ ಭರವಸೆ ನೀಡಿದ್ರು.ಖುದ್ದು ಮಲೆಮನೆ ಗ್ರಾಮಕ್ಕೆ ಆಗಮಿಸಿ ಪರ್ಯಾಯ ಬದುಕು ಕಟ್ಟಿಕೊಡುವ ಮಾತು ಕೊಟ್ಟಿದ್ರು.

ಆ ಬಳಿಕ ಸಂಬಂಧಪಟ್ಟ ಜನಪ್ರತಿನಿಧಿಗಳು-ಅಧಿಕಾರಿಗಳ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾದ ಸಂತ್ರಸ್ತರು.

ಸತತ ಮೂರು ವರ್ಷ ಹೋರಾಟ ಮಾಡಿದ್ರೂ ಸಿಗದ ಪರಿಹಾರ.ಇದೀಗ ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಸಂತ್ರಸ್ತರಿಂದ ಮನವಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆ.ಆರ್.ಪೇಟೆಯ ಹೊಸಹೊಳಲು ಕೆರೆ ಅಭಿವೃದ್ಧಿಗಾಗಿ ಒಂದಾದ ಊರಿನ‌ ಜನ...!

Tue Apr 26 , 2022
ತಮ್ಮೂರಿನ ಕೆರೆ ಅಭಿವೃದ್ದಿಯ ವಿಚಾರದಲ್ಲಿ ಕೆಲ ಹೊರಗಿನ ವ್ಯಕ್ತಿಗಳ ವಿರೋಧಕ್ಕೆ ಗ್ರಾಮಸ್ಥರ ಆಕ್ಷೇಪ.ತಮ್ಮೂರಿನ ಕೆರೆ ಅಭಿವೃದ್ದಿಗೆ ವಿರೋಧ ವ್ಯಕ್ತಪಡಿಸಿರೋ ಹೊರಗಿನ ವ್ಯಕ್ತಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ. Then, the re-scrolling operation https://casillascontracting.us/rules-for-minors-in-las-vegas-casinos/ is performed in the order of priority. ಕೆ.ಆರ್.ಪೇಟೆ ಪಟ್ಟಣದ ಹೊಳಹೊಳಲು ಗ್ರಾಮಸ್ಥರಿಂದ ಊರಿನ ಕೆರೆಗೆ ಅಭಿವೃದ್ಧಿಗೆ ಒತ್ತಾಯ. This theme is developed in order to show https://casillascontracting.us/como-se-juega-a-la-ruleta-en-un-casino/ an excellent […]

Advertisement

Wordpress Social Share Plugin powered by Ultimatelysocial