Hassan :ವೃದ್ದೆಯನ್ನು ಉಸಿರುಗಟ್ಟಿಸಿ ನಂತರ ಕಲ್ಲು ಎತ್ತಿ ಹಾಕಿ ಕೊಲೆಗೈದ ದುಷ್ಕರ್ಮಿಗಳು.

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ಹಾರಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತಿದ್ದ ಮಲ್ಲಮ್ಮ 85 ಎಂಬ ವೃದ್ದೆಯನ್ನು ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.ಈ ಕೊಲೆ ಮದ್ಯಾಹ್ನ 1 ಗಂಟೆಯಲ್ಲಿ ನಡೆದಿರಬಹುದು ಎನ್ನಲಾಗಿದೆ. ಮೊಮ್ಮಗ ಸುಧರ್ಶನ್ ಅಜ್ಜಿಯನ್ನು ಮಾತನಾಡಿಸಲೆಂದು ಹೋದಾಗ ಬಾಗಿಲು ಮೊದಲೇ ತೆರೆದಂತೆ ಕಂಡುಬಂದು ಒಳಗೆ ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದೆ.
ಈ ಕೊಲೆ ಮದ್ಯಾಹ್ನ 1 ಗಂಟೆಯಲ್ಲಿ ನಡೆದಿರಬಹುದು ಎನ್ನಲಾಗಿದೆ. ವಿಷಯ ತಿಳಿದ ಯಶಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಶ್ವಾನ ದಳದ ಸಹಾಯದಿಂದ -ಅರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಪಕ್ಕದ ಗ್ರಾಮವಾದ ನಾರೂರಿನ ಕುಶ (ರುದ್ರೇಗೌಡ ) ಆರೋಪಿಯಾಗಿದ್ದು ಕುಡಿತದ ದುಷ್ಟಕ್ಕೆ ದಾಸನಾಗಿ ಕುಡಿಯಲು ಹಣದ ಆಸೆಗಾಗಿ ಕೊಲೆ ಮಾಡಿದ್ದಾನೆ.ವೃದ್ದೆಯನ್ನು ಉಸಿರುಗಟ್ಟಿಸಿ ನಂತರ ಕಲ್ಲು ಎತ್ತಿ ಹಾಕಿ – ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾಗಿ ಆರೋಪಿಯು ಒಪ್ಪಿಕೊOಡಿ ರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

POLITICS:ಬಿಜೆಪಿ ಪಕ್ಷಕ್ಕೆ ಸಹಾಯ ನಮ್ಮ ಪಕ್ಷದ ಪ್ರಧಾನಿ ಸಿಗುತ್ತಿದ್ದರು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ;

Mon Jan 24 , 2022
ಉತ್ತರ ಭಾರತದಲ್ಲಿ ಬಿಜೆಪಿಗೆ ಸ್ಪರ್ಧಿಸಲು ಅವಕಾಶ ನೀಡದೆ ತಾವೇ ಸ್ಪರ್ಧಿಸಿದ್ದರೆ ದೇಶಕ್ಕೆ ನಮ್ಮ ಪಕ್ಷದ ಪ್ರಧಾನಿ ಸಿಗುತ್ತಿದ್ದರು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ನಾವು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ತಳದಿಂದ ಎತ್ತರಕ್ಕೆ ಕೊಂಡೊಯ್ದಿದ್ದೇವೆ. ಬಾಬರಿ ಗಲಾಟೆ ನಂತರ ಉತ್ತರ ಭಾರತದಲ್ಲಿ ಶಿವಸೇನೆ ಅಲೆ ಇತ್ತು, ಆ ಸಮಯದಲ್ಲಿ ಬಿಜೆಪಿಗೆ ಅವಕಾಶ ನೀಡದೆ ನಾವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ದೇಶದಲ್ಲಿ ನಮ್ಮ ಶಿವಸೇನೆಯ ಪ್ರಧಾನಿ ಇರುತ್ತಿದ್ದರು. ಆದರೆ ನಾವು ಬಿಜೆಪಿ ಬೆಳೆಯಲು […]

Advertisement

Wordpress Social Share Plugin powered by Ultimatelysocial