ಹಾವೇರಿ…ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿ ಕೊಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ…

ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿ ಕೊಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ…

ಹಿರೇಕೆರೂರು ಬಿಇಓ ಕಚೇರಿಗೆ ಬೀಗ ಜಡಿದು ಶಾಲಾ‌ ಮಕ್ಕಳು ಪ್ರತಿಭಟನೆ…

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಗಂಗಾಯಿಕೊಪ್ಪ ಗ್ರಾಮದ ವಿಧ್ಯಾರ್ಥಿಗಳು ಪ್ರತಿಭಟನೆ…

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ…

ಮಳೆ ಬಂದ ಸಂದರ್ಭದಲ್ಲಿ ಸೋರುವ ಶಾಲಾ ಕೊಠಡಿಗಳು ನಮಗೆ ಬೇಡ…

ನಮಗೆ ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿಕೊಡಿ ಅಂತಾ ಪಟ್ಟು ಹಿಡಿದು ಕುಳಿತಿರೋ ವಿದ್ಯಾರ್ಥಿಗಳು…

ಶಾಲಾ ಮಕ್ಕಳ ಪ್ರತಿಭಟನೆಗೆ ಮಕ್ಕಳ ಪಾಲಕರು ಸಹ ಬೆಂಬಲ…

ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದ ಶಾಸಕ, ಸಚಿವ ಬಿ.ಸಿ.ಪಾಟೀಲ ಹಾಗೂ ಅಧಿಕಾರಿಗಳಿಗೆ ಮನವಿ…

ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ನಿರ್ಮಾಣವಾಗದ ಶಾಲಾ ಕೊಠಡಿಗಳು…

ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಆಗದ್ದಕ್ಕೆ ಸ್ಟೂಡೆಂಟ್ ಪ್ರತಿಭಟನೆ…

1 ರಿಂದ 6 ನೇ ತರಗತಿವರೆಗೆ ಶಾಲೆಯಲ್ಲಿ ಓದುತ್ತಿರೋ 26 ಮಕ್ಕಳು….

ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದು, ಸೋರುತ್ತಿರುವ 2 ಕೊಠಡಿಗಳು…

2 ಕೊಠಡಿಗಳು ಮಕ್ಕಳಿಗೆ ಸಾಲೋದಿಲ್ಲ, ಹೊಸ ಕೊಠಡಿ ನಿರ್ಮಿಸುವಂತೆ ವಿಧ್ಯಾರ್ಥಿಗಳು ಪ್ರತಿಭಟನೆಗೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿ : ರಸಗೊಬ್ಬರಕ್ಕಾಗಿ ರೈತರ ಪ್ರತಿಭಟನೆ.

Tue Jul 19 , 2022
ಯಾದಗಿರಿಯಲ್ಲಿ ಶೇ ೭೦ ಬಿತ್ತನೆ ಮಾಡಿದ ರೈತರಿಗೆ ಶಾಖ. ಯೂರಿಯಾ ಹಾಗೂ ಡಿಎಪಿ ರಸಗೊಬ್ಬರದ ಅಭಾವ ಸೃಷ್ಟಿ ಅಧಿಕಾರಿಗಳು ಹಾಗೂ ಮಾರಾಟಗಾರರಿಂದ ರಸಗೊಬ್ಬರ ಅಭಾವ ಸೃಷ್ಟಿಸುತ್ತಿದ್ದಾರೆ. ಶಹಾಪೂರ ನಗರದಲ್ಲಿ ಪ್ರತಿಭಟನೆ ನಡೆಸಿದ ರೈತರು . ಸಮರ್ಪಕವಾಗಿ ಗೊಬ್ಬರ ಹಾಗೂ ವಿದ್ಯುತ್ ಪೂರೈಸುವಂತೆ ಒತ್ತಾಯ. ಜೇಸ್ಕಾಂ ಇಲಾಖೆಗೂ ಮುತ್ತಿಗೆ ಹಾಕಿದ ರೈತರು . 7 ತಾಸು ವಿದ್ಯುತ್ ನೀಡದ ಜೇಸ್ಕಾಂ ವಿರುದ್ದ ಆಕ್ರೋಶ . ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ. ರೈತ […]

Advertisement

Wordpress Social Share Plugin powered by Ultimatelysocial