ಮುಂಬೈ ಹೈಕೋರ್ಟ್ ನ್ಯಾಯಾಧೀಶರಾದ ಕೆ.ಆರ್.ಶ್ರೀ ರಾಮನ್ ಹಾಗೂ ಅವರ ಪತ್ನಿ ಉಷಾ ರಾಮನ್ ಇಂದು ಮಂತ್ರಾಲಯದ ರಾಯರ ದರ್ಶನ ಪಡೆದರು.. ಮಂತ್ರಾಲಯಕ್ಕೆ ಭೇಟಿ ನೀಡಿ,ದೇವಿ ಮಂಚಾಲಮ್ಮ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ್ರು..ಈ ವೇಳೆ ಮಂತ್ರಾಲಯದ ಆಡಳಿತ ಮಂಡಳಿಯಿಂದ ನ್ಯಾಯಾಧೀಶರಾದ ಶ್ರೀರಾಮನ್ ಹಾಗೂ ಅವರ ಪತ್ನಿ ಉಷಾ ಶ್ರೀರಾಮನ್ ಅವರಿಗೆ ಶೇಷಾವತ್ರ,ಫಲ,ಮಂತ್ರಾಕ್ಷತೆ ಹಾಗೂ ಪ್ರಸಾದ ನೀಡಿ ಗೌರವಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: