ಹಿಜಾಬ್‌ ವಿವಾದ ದೊಡ್ಡ ಮಟ್ಟದಲ್ಲಿ ಬೆಳೆಸಲು ರಾಷ್ಟ್ರ ಮಟ್ಟದಲ್ಲಿ ಷಡ್ಯಂತ್ರ : ಶಾಸಕ ರಘುಪತಿ ಭಟ್

 

ಉಡುಪಿ : ಹಿಜಾಬ್​ ವಿವಾದವನ್ನ ದೊಡ್ಡ ಮಟ್ಟದಲ್ಲಿ ಬೆಳೆಸಲು ರಾಷ್ಟ್ರ ಮಟ್ಟದಲ್ಲಿ ಷಡ್ಯಂತ್ರ ನಡೆಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಅರೋಪಿದ್ದಾರೆ.

ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕರು, ‘ಸರ್ಕಾರ ಈ ಬಗ್ಗೆ ಗುಪ್ತವಾಗಿ ತನಿಖೆ ಆರಂಭಿಸಿದ್ದು,ಎಸ್​ಡಿಪಿಐ, ಸಿಎಫ್‌ಐ, ಪಿಎಫ್‌ಐ ಇರುವುದು ದೃಢಪಟ್ಟಿದೆ.

ಇವ್ರು ಮೊದಲು ಮಣಿಪಾಲದ ಗುಪ್ತಸ್ಥಳದಲ್ಲಿ 12 ಹುಡುಗಿಯರಿಗೆ ತರಬೇತಿ ಕೊಟ್ಟಿದ್ದು, ಪ್ರಚೋದನೆ ಮಾಡಿದ್ದಾರೆ. ಸತತ ಪ್ರವಚನಗಳ ಮೂಲಕ ಹಿಂದೂ ಹೆಣ್ಣುಮಕ್ಕಳನ್ನ ನೋಡಿದ್ರೆ ಆಕ್ರೋಶ ಬರುವ ಮನಃಸ್ಥಿತಿ ರೂಪಿಸಿದ್ದಾರೆ. ಇಂಥದ್ದೊಂದು ತರಬೇತಿಯಲ್ಲಿ ಪಾಲ್ಗೊಂಡಿದ್ದ ಹುಡುಗಿಯೇ ಮಾಹಿತಿ ನೀಡಿದ್ದಾಳೆ. ಇನ್ನು ಈ ತರಬೇತಿಯ ನಂತರವೇ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ’ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತುವಂತಿಲ್ಲ!

Wed Feb 9 , 2022
ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತುವಂತಿಲ್ಲ! ಪ್ರತಿ ಬಾರಿ ಇಂಜಿನಿಯರಿಂಗ್ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜು ಆರಂಭಕ್ಕೆ ಮಾನ್ಯತೆ ನೀಡದಿರಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ನಿರ್ಧರಿಸಿದೆ.ಇನ್ನು ಮುಂದೆ ರಾಜ್ಯದಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭವಾಗುವುದಿಲ್ಲ. ಇದರಿಂದಾಗಿ ಹಾಲಿ ಇರುವ ಇಂಜಿನಿಯರಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿ ಎಂಬುದು ವಿಟಿಯು ಆಲೋಚನೆಯಾಗಿದೆ.ಅಲ್ಲದೆ, ಈ ರೀತಿಯ ನಿರ್ಧಾರದಿಂದಾಗಿ ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳು ಮೂಲಸೌಕರ್ಯದ ಕಡೆ ಹೆಚ್ಚಿನ ಗಮನ […]

Advertisement

Wordpress Social Share Plugin powered by Ultimatelysocial