ಹಿಜಾಬ್ ತೀರ್ಪಿನ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: ‘ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕು, ಇದರಲ್ಲಿ ಯಾವುದೇ ಕಪಾಲಮೋಕ್ಷ ಇಲ್ಲ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

 

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಕುರಿತು ವಿಧಾನಸೌಧ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ಒಂದು ಪಕ್ಷ ಅಥವಾ ಗುಂಪಿನ ಗೆಲುವು ಇಲ್ಲ ಎಂದು ತಿಳಿಸಿದರು.’ತೀರ್ಪಿನ ಕುರಿತು ಪೂರ್ಣ ಪಾಠ ನಾನು ಇನ್ನೂ ಓದಿಲ್ಲ, ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕು, ಅನುಸರಿಸಬೇಕು. ಇದರಲ್ಲಿ ಯಾವುದೇ ಕಪಾಲಮೋಕ್ಷ ಇಲ್ಲ, ಆದೇಶದ ಪ್ರತಿಯನ್ನು ಸಂಪೂರ್ಣ ನೋಡಿ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವುದು ಭಾರತದ ದೀರ್ಘಾವಧಿ ಗುರಿ: ರೋಹಿತ್ ಶರ್ಮಾ

Tue Mar 15 , 2022
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೋಮವಾರ, ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪುವುದು ತಮ್ಮ ತಂಡದ ದೀರ್ಘಾವಧಿಯ ಗುರಿಯಾಗಿದೆ ಮತ್ತು ಕೆಲವೇ ನಿಮಿಷಗಳಲ್ಲಿ ಆಟ ಬದಲಾಯಿಸುವ ಅವರ ಸಂಪೂರ್ಣ ಸಾಮರ್ಥ್ಯಕ್ಕಾಗಿ ರಿಷಬ್ ಪಂತ್ ಬ್ಯಾಟ್ ಮಾಡುವ ವಿಧಾನವನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. . ಪರಿಸ್ಥಿತಿ ಮತ್ತು ಪಂದ್ಯದ ಪರಿಸ್ಥಿತಿಯನ್ನು ಗೌರವಿಸಲು ಪಂತ್ ಅವರನ್ನು ಕೇಳಲಾಗಿದೆ ಮತ್ತು ಸ್ಟಂಪರ್-ಬ್ಯಾಟರ್ ಅವರ ಆಟದ ಯೋಜನೆಗಳೊಂದಿಗೆ ಉತ್ತಮವಾಗಿದೆ ಎಂದು ರೋಹಿತ್ […]

Advertisement

Wordpress Social Share Plugin powered by Ultimatelysocial