ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟ
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಭಿನ್ನಮತ ಸ್ಪೋಟ.
ಹಾಲಿ ಶಾಸಕ ಟಿ ವೆಂಕಟರಮಣಯ್ಯ ಹಾಗೂ ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ನಡುವೆ ಭಿನ್ನಮತ ಸ್ಪೋಟ
ಹಾಲಿ ಕಾಂಗ್ರೆಸ್ ಶಾಸಕ ಟಿ ವೆಂಕಟರಮಣಯ್ಯ ವಿರುದ್ದ ಸಿಡಿದೆದ್ದ ಬಿ ಸಿ ಆನಂದ್ ಕುಮಾರ್ ಬೆಂಬಲಿಗರು.
ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ಒಕ್ಕೂಟ ಮಾಡಿ ಹಾಲಿ ಶಾಸಕರ ವಿರುದ್ದ ಆಕ್ರೋಶ
ದೊಡ್ಡಬಳ್ಳಾಪುರ ನಗರದ ಖಾಸಗಿ ಭವನದಲ್ಲಿ ಬಿ ಸಿ ಆನಂದ್ ಕುಮಾರ್ ಹಾಗೂ ಬೆಂಬಲಿಗರ ಸುದ್ದಿಗೋಷ್ಠಿ.
ಕೆಪಿಸಿಸಿ ವಿರುದ್ದ ಬಿ ಸಿ ಆನಂದ್ ಕುಮಾರ್ ಭಾರೀ ಆಕ್ರೋಶ.
ವೆಂಕಟರಮಣಯ್ಯ ಗೆ ಟಿಕೆಟ್ ಬೇಡ ಆನಂದ್ ಕುಮಾರ್ ಗೆ ಟಿಕೆಟ್ ಕೊಡುವಂತೆ ಆನಂದ್ ಕುಮಾರ್ ಬೆಂಬಲಿಗರ ಆಗ್ರಹ.
ಜನವರಿ 20 ರವರೆಗೆ ಕೆಪಿಸಿಸಿಗೆ ಡೆಡ್ ಲೈನ್ ನೀಡಿರುವ ಆನಂದ್ ಕುಮಾರ್ ಬೆಂಬಲಿಗರು.
ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೆಪಿಸಿಸಿ ನಾಯಕರು ಅವಮಾನ ಮಾಡಿದ ಆರೋಪ.
ಆನಂದ್ ಕುಮಾರ್ ಗೆ ಕಾಂಗ್ರೆಸ್ ಹಿರಿಯ ನಾಯಕರು ಅವಮಾನ ಮಾಡಿದ ಆರೋಪ.
ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕರಿಗೆ ಪ್ರಾಶಸ್ತ್ಯ ಮನ್ನಣೆ ನೀಡಿ ಅವಮಾನ ಮಾಡಿದ ಆರೋಪ.
ಪಕ್ಷದ ಆಂತರಿಕ ಸಮೀಕ್ಷೆಗಳು ಹಾಗೂ ಎಲ್ಲಾ ಮಾನದಂಡಗಳಲ್ಲಿ ಹಾಲಿ ಶಾಸಕರಿಗೆ ಹಿನ್ನಡೆ ಆರೋಪ ಸೋಲುವ ಆತಂಕದ ವರದಿ
ನನಗೆ ಟಿಕೆಟ್ ಕೊಡಿ ನಾನು ಗೆದ್ದೇ ಗೆಲ್ತೇನೆ ಇಲ್ಲವಾದರೆ ರಾಜಕೀಯ ನಿವೃತ್ತಿ ಪಡಿತೇನೆ ನನ್ನ ಆಸ್ತಿ ಅನಾಥಶ್ರಮಕ್ಕೆ ಬರೆದುಕೊಡ್ತೀನಿ.
ಕೆಪಿಸಿಸಿ ಗೆ ಸವಾಲು ಹಾಕಿದ ಬಿಸಿ ಆನಂದ್ ಕುಮಾರ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada