ನಗರತ್ ಪೇಟೆ ಯಲ್ಲಿ ಹೋಟೆಲ್ ಧ್ವಂಸ ಪ್ರಕರಣ.
ಹಲಸೂರು ಗೇಟ್ ಪೊಲೀಸರಿಂದ ಆರು ಆರೋಪಿಗಳ ಬಂಧನ
ಎಸ್.ಎಲ್.ಎನ್ ಹೋಟೆಲ್ ಗೆ ನುಗ್ಗಿ ರಾತ್ರೋ ರಾತ್ರಿ ಧ್ವಂಸ ಮಾಡಿದ್ದ ಆರೋಪಿಗಳು
ವಿನೋದ್, ಪ್ರಸನ್ನ, ಪ್ರಭು, ಸೇರಿ ಆರು ಜನರ ಬಂಧನ.
ಪ್ರಭು ಮತ್ತು ಪ್ರಸನ್ನ ತಾವು ಮಾಲೀಕರು ಎಂದು ಹೇಳಿಕೊಂಡಿದ್ದರು.
ಈ ಹಿಂದೆ ಟ್ರಸ್ಚ್ ಒಂದಕ್ಕೆ ಸೇರಿದ್ದ ಕಟ್ಟಡವಾಗಿತ್ತು.
ಹೀಗಾಗಿ ಹಲವಾರು ವರ್ಷಗಳಿಂದ ಟ್ರಸ್ಟ್ ಖಾತೆಗೆ ಬಾಡಿಗೆ ಹಣ ನೀಡುತ್ತಿದ್ದ ಹೋಟೆಲ್ ನವರರು.
ಆದ್ರೆ ಇದೀಗ ಬಾಡಿಗೆ ನೀಡಿ ಇಲ್ಲವಾದ್ರೆ ಖಾಲಿ ಮಾಡಿ ಎಂದು ತಿಳಿಸಿದ್ದ ಪ್ರಭು ಮತ್ತು ಪ್ರಸನ್ನ..
ಈ ವಿಚಾರಕ್ಕೆ ಹಲವು ಬಾರಿ ವಿನೋದ್ ಪ್ರಸನ್ನ ಮತ್ತು ಹೋಟೆಲ್ ನವರ ಜೊತೆ ಗಲಾಟೆ ಮಾಡಿಕೊಂಡಿದ್ದರು.
ನಂತರ ವೇಲು ಮತ್ತು ಪ್ರಭು ಗೆ ರಾತ್ರೋರಾತ್ರಿ ನುಗ್ಗಿ ಹೋಟೆಲ್ ಧ್ವಂಸ ಮಾಡೋದಕ್ಕೆ ಸುಪಾರಿ ಕೊಟ್ಟಿದ್ದರು.
ಸುಪಾರಿ ಪಡೆದಿದ್ದ ವೇಲು ಮತ್ತು ಪ್ರಭು ರಾತ್ರೋರಾತ್ರಿ ಹೋಟೆಲ್ ಧ್ವಂಸ ಮಾಡಿಸಿದ್ದರು..
ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada