ಹೊಸ ವ್ಯವಸ್ಥೆ ಜಾರಿಗೆ
ವೈಜ್ಞಾನಿಕ ತನಿಖೆಗೆ ಒತ್ತು
ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು
ಪೊಲೀಸ್ ಠಾಣೆಗೆ ಬರುವ ಜನರಿಗೆ ನ್ಯಾಯ ಕೊಡಿಸುವ ಕೆಲಸ
ಹೊಯ್ಸಳ ವಾಹನ ಸಿಬ್ಬಂದಿಗೆ ಹೆಚ್ಚಿನ ತರಬೇತಿ
ಹುಬ್ಬಳ್ಳಿ – ಧಾರವಾಡ ನೂತನ ಪೊಲೀಸ್ ಆಯುಕ್ತ ರಮಣ್ ಗುಪ್ತ ಹೇಳಿಕೆ
ಅಪರಾಧ ಕೃತ್ಯ ತಡೆಯೋಕೆ ಸೂಕ್ತ ಕ್ರಮ
ಯುವಕನಿಗೆ ಚಾಕು ಇರಿತ ಪ್ರಕರಣ
ಇಬ್ಬರು ಆರೋಪಿಗಳ ಬಂಧಿಸಲಾಗಿದೆ
ರೌಡಿಶೀಟರ್ ಗಳ ಗಡಿಪಾರು ವಿಚಾರ
ಕಾನೂನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ
ಅಫೀಮು ವಶಕ್ಕೆ ಪಡೆದ ಪ್ರಕರಣ
ಮಾಹಿತಿ ಕೊಟ್ಟಲ್ಲಿ ಸೂಕ್ತ ಕ್ರಮ ಕೈಗೊಳ್ತೇವೆ
ಸುಲಲಿತ ಸಂಚಾರ ಇತ್ಯಾದಿಗಳಿಗೆ ಕ್ರಮ ಕೈಗೊಳ್ಳಲಾಗಿವುದು
ಹುಬ್ಬಳ್ಳಿಯಲ್ಲಿ ರಮಣ್ ಗುಪ್ತಾ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada