ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹಂತಕರು ನ್ಯಾಯಾಂಗ ವಶಕ್ಕೆ.

* ಚಂದ್ರಶೇಖರ ಗುರೂಜಿ ಹಂತಕರು ನ್ಯಾಯಾಂಗ ವಶಕ್ಕೆ.
* ಹೆಚ್ಚಿನ ವಿಚಾರಣೆಗೆಂದು ವಶಕ್ಕೆ ಪಡೆದಿದ್ದ ಪೊಲೀಸರು,
* ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಪೊಲೀಸರು.
* ಹಂತಕರಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ವಿದ್ಯಾನಗರ ಠಾಣೆ ಪೊಲೀಸರು.
* ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಸಿ ನ್ಯಾಯಾಲಯಕ್ಕೆ ಹಾಜರು.
* ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆ,
* ಪೊಲೀಸರು ಮತ್ತೆ ತಮ್ಮ ವಶಕ್ಕೆ ಮನವಿ ಮಾಡಲಿಲ್ಲ.
* ಕಳೆದ 12 ರಂದು ಹೆಚ್ಚಿನ ವಿಚಾರಣೆಗೆಂದು ಪೊಲೀಸರು ಮೊದಲು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.
* ನಂತರ ಮತ್ತೆ 6 ದಿನ ವಶಕ್ಕೆ ಪಡೆದಿದ್ದರು.
* ಈ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಿದ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭೂಮಾಲೀಕರಿಗೆ ದಿಕ್ಕು ತಪ್ಪಿಸುತ್ತಿರುವ ತಾಲ್ಲೂಕು ದಂಡಾಧಿಕಾರಿ ವಿರುದ್ಧತನಿಖೆಗೆ ಆದೇಶಿಸಿ

Tue Jul 19 , 2022
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಲಪೂರ ಕ್ಯಾಂಪಿನಲ್ಲಿ ನಡೆದಂತಹ ಘಟನೆ ಇದಾಗಿದ್ದು ಕಳೆದ 2ತಿಂಗಳ ಹಿಂದೆ ಭೂಮಾಲೀಕ ವಿರುದ್ಧ ಗ್ರಾಮಸ್ಥರು ದೋಷಮುಕ್ತ ಮಾಲೀಕನ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಪ್ರಗತಿಪರ ಹೋರಾಟ ಸಮಿತಿಯ ಸದಸ್ಯ ಶಾಂತಪ್ಪ ಪಿತ ಗಲ್ ಮಾತನಾಡಿ ಭೂಮಾಲೀಕನ ಪತ್ರಗಳು ಕಾನೂನಿನ ಪರ ಮತ್ತು ನ್ಯಾಯಯುತವಾಗಿದ್ದು ಇದಕ್ಕೆ ಅಡೆ ತಡೆ ಒಡ್ಡುತ್ತಿರುವ ಗ್ರಾಮಸ್ಥರು ಹಾಗೂ ಕೆಲ ಪ್ರಭಾವಿ ಮುಖಂಡರ ವಿರುದ್ಧ ಕಾನೂನು ಕ್ರಮ ಯಾಕೆ ಇಲ್ಲ […]

Advertisement

Wordpress Social Share Plugin powered by Ultimatelysocial