ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಲಪೂರ ಕ್ಯಾಂಪಿನಲ್ಲಿ ನಡೆದಂತಹ ಘಟನೆ ಇದಾಗಿದ್ದು ಕಳೆದ 2ತಿಂಗಳ ಹಿಂದೆ ಭೂಮಾಲೀಕ ವಿರುದ್ಧ ಗ್ರಾಮಸ್ಥರು ದೋಷಮುಕ್ತ ಮಾಲೀಕನ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಪ್ರಗತಿಪರ ಹೋರಾಟ ಸಮಿತಿಯ ಸದಸ್ಯ ಶಾಂತಪ್ಪ ಪಿತ ಗಲ್ ಮಾತನಾಡಿ ಭೂಮಾಲೀಕನ ಪತ್ರಗಳು ಕಾನೂನಿನ ಪರ ಮತ್ತು ನ್ಯಾಯಯುತವಾಗಿದ್ದು ಇದಕ್ಕೆ ಅಡೆ ತಡೆ ಒಡ್ಡುತ್ತಿರುವ ಗ್ರಾಮಸ್ಥರು ಹಾಗೂ ಕೆಲ ಪ್ರಭಾವಿ ಮುಖಂಡರ ವಿರುದ್ಧ ಕಾನೂನು ಕ್ರಮ ಯಾಕೆ ಇಲ್ಲ ಎಂದು ನಾವು ಗಂಭೀರ ಆರೋಪ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು ಅವರೆಲ್ಲರಿಗೂ ಕಠಿಣ ಶಿಕ್ಷೆ ಆಗದಿದ್ದಲ್ಲಿ ಉಗ್ರವಾದ ಹೋರಾಟದ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ .
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: