ಪಾಲಿಕೆ ಸಾಮನ್ಯ ಸಭೆಯಲ್ಲಿ ಭಾಗವಹಿಸದಂತೆ ನಿರ್ಬಂಧ
ಚುನಾಯಿತ ಪ್ರತಿನಿಧಿಯ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ ಎಂದು ಕೋರ್ಟ್
ಧಾರವಾಡ ಹೈ ಕೋರ್ಟ್ ಮಧ್ಯಂತರ ಅದೇಶದ
ಕೋರ್ಟ್ ಅದೇಶದನ್ವಯ ಪಾಲಿಕೆಯಿಂದ ಸೂಚನೆ
ವಾರ್ಡ್ ನಂಬರ್ 51 ಕಾರ್ಪೋರೆಟರ್ ಸುನಿಲ್ ಕುಮಾರ್ ಎಸ್ ಗೆ ನಿರ್ಬಂಧ
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆ ಸ್ಪರ್ಧಿಸಿದ ಆರೋಪ
ಕೋರ್ಟ್ ಇನ್ನು ವಿಚಾರಣೆ ಬಾಕಿ ಇರುವ ಹಿನ್ನೆಲೆ
ಹೈಕೋರ್ಟ್ ಪೀಠದ ಮಧ್ಯಂತರ ಅದೇಶ
ಇಂದು ನಡೆಯಬೇಕಿದ್ದ ಪಾಲಿಕೆ ಸಮಾನ್ಯ ಸಭೆಯಲ್ಲಿ ಭಾಗವಹಿಸದಂತೆ ಪಾಲಿಕೆ ಸೂಚನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: