ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯನಿಗೆ ನಿರ್ಬಂಧ!

ಪಾಲಿಕೆ ಸಾಮನ್ಯ ಸಭೆಯಲ್ಲಿ ಭಾಗವಹಿಸದಂತೆ ನಿರ್ಬಂಧ

ಚುನಾಯಿತ ಪ್ರತಿನಿಧಿಯ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ‌ ಎಂದು ಕೋರ್ಟ್

ಧಾರವಾಡ ಹೈ ಕೋರ್ಟ್ ಮಧ್ಯಂತರ ಅದೇಶದ

ಕೋರ್ಟ್ ಅದೇಶದನ್ವಯ ಪಾಲಿಕೆಯಿಂದ ಸೂಚನೆ

ವಾರ್ಡ್ ನಂಬರ್ 51 ಕಾರ್ಪೋರೆಟರ್ ಸುನಿಲ್ ಕುಮಾರ್ ಎಸ್ ಗೆ ನಿರ್ಬಂಧ

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆ ಸ್ಪರ್ಧಿಸಿದ ಆರೋಪ

ಕೋರ್ಟ್ ಇನ್ನು ವಿಚಾರಣೆ ಬಾಕಿ ಇರುವ ಹಿನ್ನೆಲೆ

ಹೈಕೋರ್ಟ್ ಪೀಠದ ಮಧ್ಯಂತರ ಅದೇಶ

ಇಂದು ನಡೆಯಬೇಕಿದ್ದ ಪಾಲಿಕೆ ಸಮಾನ್ಯ ಸಭೆಯಲ್ಲಿ ಭಾಗವಹಿಸದಂತೆ ಪಾಲಿಕೆ ಸೂಚನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ : ಯುವತಿ ಪೋಟೋ ಬಳಸಿಕೊಂಡು ಯುವಕರಿಂದ 19ಲಕ್ಷ ಹಣ ಎಗರಿಸಿದ ಖದೀಮ

Fri Jul 29 , 2022
ಭರ್ಜರಿ ಕಾರ್ಯಾಚರಣೆ ಮಾಡಿ ಖತರನಾಕ್ ಕಳ್ಳನನ್ನು ಬಂಧಿಸಿದ ಬೆಳಗಾವಿ ಸೈಬರ್ ಪೊಲೀಸರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್ ಗ್ರಾಮದ ಮಹಾಂತೇಶ್ ಮೂಡಸೆ(29) ಬಂಧಿತ ಯುವತಿ ಪೋಟೋ ಬಳಸಿಕೊಂಡು ಯುವಕರಿಂದ 19ಲಕ್ಷ ಹಣ ಎಗರಿಸಿದ ಖದೀಮ ಹಣ ಮಾಡಲು ಕಳ್ಳದಾರಿ ಹಿಡಿದ ಬಂಧಿತ ಆರೋಪಿ ಮಹಾಂತೇಶ ಸಾಮಾಜಿಕ ಜಾಲತಾಣದಲ್ಲಿ‌ ಅಪ್ಲೋಡ್ ಮಾಡಿದ ಯುವತಿಯರ ಸುಂದರ ಪೋಟೋ ಡೌನ್ಲೋಡ್ ಬಳಿಕ ಯುವತಿಯರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌, ಇನ್ಸ್ಟಾಗ್ರಾಮ್ ಖಾತೆ ಓಪನ್ ಅದೇ […]

Advertisement

Wordpress Social Share Plugin powered by Ultimatelysocial