ಗೋವಾ ರಸ್ತೆಗೆ ಹೊಂದಿಕೊಂಡ ಆದಿತ್ಯ ಪಾರ್ಕ್
ಜಿಲ್ಲಾಡಳಿತ, ಪಾಲಿಕೆಯ ನಿರ್ಲಕ್ಷಕ್ಕೆ ಆಕ್ರೋಶ
ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಒಂದು ಗಂಟೆ ಪ್ರತಿಭಟನೆ
16 ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ ರಸ್ತೆ ಡಾಂಬರಿಕಾರಣ, ಬಡಾವಣೆ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ ಇಲ್ಲ
ಮಕ್ಕಳು,ಹಿರಿಯ ನಾಗರಿಕರಿಗಾಗಿ ಉದ್ಯಾನವನ, ಇತ್ಯಾದಿಗಳಿಂದ ವಂಚಿತ.
ಆದಿತ್ಯ ಪಾರ್ಕ್ ನಿವಾಸಿಗಳ ಆಕ್ರೋಶ …
ಆದಿತ್ಯ ಪಾರ್ಕ್ ನಿವಾಸಿಗಳು ಹಾಗೂ ಪೊಲೀಸರ ಜೊತೆ ಮಾತಿನ ಚಕಮಕಿ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….