ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಒಂದು ಗಂಟೆ ಎನ್ ಎಚ್ ಎಸ್ ರಸ್ತೆ ತಡೆ ನಡೆಸಿ ಆಕ್ರೋಶ.

ಗೋವಾ ರಸ್ತೆಗೆ ಹೊಂದಿಕೊಂಡ ಆದಿತ್ಯ ಪಾರ್ಕ್

ಜಿಲ್ಲಾಡಳಿತ, ಪಾಲಿಕೆಯ ನಿರ್ಲಕ್ಷಕ್ಕೆ ಆಕ್ರೋಶ

ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಒಂದು ಗಂಟೆ ಪ್ರತಿಭಟನೆ

16 ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ ರಸ್ತೆ ಡಾಂಬರಿಕಾರಣ, ಬಡಾವಣೆ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ ಇಲ್ಲ

ಮಕ್ಕಳು,ಹಿರಿಯ ನಾಗರಿಕರಿಗಾಗಿ ಉದ್ಯಾನವನ, ಇತ್ಯಾದಿಗಳಿಂದ ವಂಚಿತ.

ಆದಿತ್ಯ ಪಾರ್ಕ್ ನಿವಾಸಿಗಳ ಆಕ್ರೋಶ …

ಆದಿತ್ಯ ಪಾರ್ಕ್ ನಿವಾಸಿಗಳು ಹಾಗೂ ಪೊಲೀಸರ ಜೊತೆ ಮಾತಿನ ಚಕಮಕಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಜಿಲ್ಲಾ ಪಂಚಾಯ್ತಿ ಸಹೋದರನ ಮೇಲೆ ಫೈರಿಂಗ್.

Sat Jan 7 , 2023
ಚೆನ್ನವೀರ ಪಾಟೀಲ್ , ಚನ್ನವೀರ ಪಾಟೀಲ್ ಜೊತೆಗಿದ್ದ ಹುಡಿಗನ ಮೇಲೆ ಪೈರಿಂಗ್ ಮಾಡಿದ ದುಷ್ಕರ್ಮಿಗಳು ಕಲಬುರಗಿ ನಗರದ ಆಳಂದ ಚೆಕ್ ಪೊಸ್ಟ್ ಬಳಿ ಘಟನೆ ಚನ್ನವಿರ ಕೈಗೆ ಗುಂಡು ಹಾರಿಸಿ ಎಸ್ಕೇಪ್ ಆದ ದುಷ್ಕರ್ಮಿಗಳು ಬುಲೇರೋ ವಾಹನದಲ್ಲಿ ಆಗಮಿಸಿ ಫೈರಿಂಗ್ ಮಾಡಿದ ದುಷ್ಕರ್ಮಿಗಳು ಚನ್ನವೀರ ಪಾಟೀಲ್ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಸಂತೋಷ್ ಪಾಟೀಲ್ ದನ್ನೋರ್ ಸಹೋದರ ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಭೇಟಿ ಪರಿಶೀಲನೆ […]

Advertisement

Wordpress Social Share Plugin powered by Ultimatelysocial