ಹುಬ್ಬಳ್ಳಿ ನಗರದಲ್ಲಿ ಪಕ್ಷದ ಕಡೆಯಿಂದ ಪ್ರಹಲಾದ್ ಜೋಶಿ ಪತ್ರಿಕಾಗೋಷ್ಠಿ

ಗ್ರೂಪ್ ವಿಜಯ ಅಭಿಯಾನ,ಟಾರ್ಗೆಟ್ ಯುತ್ ಅಭಿಯಾನ್ಎಲ್ಲಾ ಭೂತಗಗಳಲ್ಲೂ ನಾವು ಗೆಲ್ಲಬೇಕು ಎನ್ನುವುದು ಇದರ ಪರಿಕಲ್ಪನೆ.
ಭೂತ ಸಶಕ್ತಿಕರಣ ನಡೆಸಿದ್ದೇವೆಯಾವ ಕಾರಣಕ್ಕಾಗಿ ನಮ್ಮಗೆ ಮತಗಳು ಕಡಿಮೆ ಬಂದಿವೆ ಅವುಗಳನ್ನು ನಾವು ಗುರುತಿಸಿದ್ದೇವೆ
ಜನವರಿ ೨ ರಿಂದ ಪ್ರಾರಂಭವಾಗಿ ೧೨ ರ ವರಗೆ ಭೂತ ಅಭಿಯಾನ ನಡೆಯಲಿದೆ
ಮೋದಿ, ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ಇವೆಲ್ಲಾ ಯೋಜನೆ ಮನೆ ಮನೆ ಮುಟ್ಟಿಸುವ ಕಾರ್ಯ ಮಾಡುತ್ತೇವೆ
ಜ.೧೨ ಯುವಜನ ಮಹೋತ್ಸವ ಧಾರವಾಡದಲ್ಲಿ ಮಾಡುತ್ತಿದ್ದೆವೆ..
ಪ್ರತಿಬೂತಗಳಲ್ಲಿ ಬೂತ ಸಮಿತಿ ರಚನೆ, ವಾಟ್ಸಪ್ ಗ್ರೂಪ್ ಗಳ ರಚನೆ, ಮಂಡಲ ರಚನೆ, ಕೇಂದ್ರದ ವಿಷಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಪ್ಲೋಡ್ ಮಾಡಲಾಗುತ್ತದೆ ಮನ- ಕಿ- ಬಾತ ಆ್ಯಂಪ್ ನಲ್ಲಿ ಎಷ್ಟು ಜನ ಸೇರಿದ್ರು ಆ್ಯಂಪ್ ನಲ್ಲಿ ದಾಖಲು ವ್ಯವಸ್ಥೆಪ್ರತಿ ಬೂತನಲ್ಲಿ ೨೫ ಜನ ಕ್ಕಿಂತ ಹೆಚ್ಚು ಜನರು ಸೇರಿ ಮನೆ ಮಲೆ ಧ್ವಜ ಹಾರಿಸಿವ ಯೋಜನೆ.ರಾಜ್ಯಪಾಲರು ಸ್ಪೀಕರ್ ಬಿಟ್ಟು ಎಲ್ಲಾ ಬೂತ ವಿಜಯದಲ್ಲಿ ಎಲ್ಲರೂ ಭಾಗಿಯಾಗಿಬೇಕಿದೆ.ನಾನು ಕೂಡಾ ಗದಗದಲ್ಲಿ ಭಾಗಿಯಾಗಲಿದ್ದೇವೆ ಪೋಟೋ ಪ್ರೇಮ್ ಮಾಡಿ ಅಪ್ಲೋಡ್ ಮಾಡಲು ತಿಳಿಸಿದ್ದೇವೆ..೨೦ ಲಕ್ಷ ಕಾರ್ಯಕ್ರರ್ತರನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದೇವೆ.೧೦೦೦ ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹು- ದಾ ದಲ್ಲಿ ನಿಯೋಜಿಸಿದ್ದೇ ಪೇಜ್ ಪ್ರಮುಖರನ್ನು ನೇಮಿಸುತ್ತೇವೆ ಕಟೀಲ್ ,ಜಗದೀಶಶೆಟ್ಟರ ಸೇರಿ ಎಲ್ಲಾ ನಾಯಕರು ಬಾಗಿಯಾಗಲಿದ್ದೇವೆ..೨೯ ರಂದು ಜ.೧೨ ನೇ ತಾರೀಖು ಪ್ರಧಾನ ಮಂತ್ರಿಗಳು ಹುಬ್ಬಳ್ಳಿ ಆಗಮಿಸುತ್ತಾರೆ
ರೈಲೈ ಮೈದಾನದಲ್ಲಿ ೩೦ ವರ್ಷದ ಯುವಕರ ಸಮಾವೇಶ ಮಾಡಲು ನಿರ್ಧರಿಸಿದ್ದೇವೆಯುವಜನ ಸಮಾವೇಶವೇ ಬೇರೆ, ಯುವಜನಮಹೋತ್ಸವ ಬೇರೆ
೮೦೦೦ ಜನ ೬ ದಿನಗಳ ಕಾಲ ಇಲ್ಲೇ ಇದ್ದು ವಿವಿಧ ಸಂಸ್ಕೃತಿಗಳನ್ನು ಅನುಕರಣೆ ಮಾಡಲು ಯುವಜನ ಮಹೋತ್ಸವ ಬಹುದೊಡ್ಡ ವೇದಿಕೆ…
ಜ.೧೨ ರಂದು ಮಧ್ಯಾನ್ಹ ಕಾರ್ಯಕ್ರಮ ನಡೆಯಲಿದೆಈ ಕಾರ್ಯಕ್ರಮ ನಮ್ಮಗೆ ನೀಡಿದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೇವೆಕಾಂಗ್ರೆಸ್ ನವರಿಗೆ ಸುಳ್ಳು ಹೇಳುವುದು ಟೋಪಿ ಹಾಕುವುದು ಕಾಂಗ್ರೆಸ್ ಕೆಲಸ ಕಾಂಗ್ರೆಸ್ ಪಾರ್ಟಿ ಬಗ್ಗೆ ಮಾತನಾಡುವದು ಹಾಸ್ಯಾಸ್ಪದ ಕಾಂಗ್ರೆಸ್ ಗೂ ಭಯೋತ್ಪಾದಕ ಕೃತ್ಯ ನಡೆಸುವವರಿಗೆ ಬಿರಿಯಾನಿ ನೀಡಿದ ಕಾಂಗ್ರೆಸ್ ಹಾಸ್ಯಮಯಇಟಾಲಿಯನ್ ಕಾಂಗ್ರೆಸ್ ಬಿಟ್ಟು, ರಾಜೀವಗಾಂಧಿ, ಇಂದಿರಾಗಾಂಧಿ,ನೆಹರು ಹೆಸರಿನಲ್ಲಿ ಅನೇಕ ಯೋಜನೆಗಳನ್ನು ಇಟ್ಟಿದ್ದ ಕಾಂಗ್ರೆಸ್ ಸುಭಾಸಚಂದ್ರ ಬೋಸ್, ದೇಶ ನಾಯಕರು ಹೆಸರನ್ನು ಇಡಲು ಮೋದಿ ಬೇಕಾಯಿತುಅಂದೀನ ಕಾಂಗ್ರೆಸ್ ಬೇರೆ, ಇಂದೀನ‌ ಕಾಂಗ್ರೆಸ್ ಬೇರೆಭ್ರಷ್ಟಾಚಾರದ ಬಗ್ಗೆ ಮಾತನಾಡುವ ಡಿಕೆಶಿ ರಾಜಕೀಯ ಮೊದಲು ಆಸ್ತಿ ಎಷ್ಟು ಈಗ ಎಷ್ಟು ಇದೆ ವರದಿ ನೀಡಲಿ ಮಹಾದಾಯಿ
ಗಜೇಂದ್ರಸಿಂಗ್ ಶೇಖಾವತ ಜೊತೆ ಜಿಟುಜಿ ಮಾತುಕತೆಯಾಗಿದೆ ಟ್ರಿಮಿನಲ್ ನೋಟಿಪಿಕೇಷನ್ ಪರಾಮರ್ಶೆ ಮಾಡಿದ್ದೇವೆ.೨ ರಿಂದ ೩ ತಿಂಗಳಲ್ಲಿ ನಾವು ಟೆಂಡರ್ ಕರೆಯುತ್ತೇವೆ ಪ್ರೋಜೇಕ್ಟ ಪ್ರಾರಂಭ ಅದಕ್ಕೆ ನಾವೆಲ್ಲಾ ಕ್ರಮ ಕೈಗೊಂಡು ಪ್ರಾರಂಭ ಮಾಡುತ್ತೆವೆಈಗಾಗಲೇ ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಂಡಿದೆ.ಸದ್ಯದಲ್ಲಿ ಸಿಎಮ್ ಘೋಷಣೆ ಮಾಡುತ್ತಾರೆ ಅಧ್ಯಯನ ಹಾಗೂ ಜಯಪ್ರಕಾಶ್ ಜೊತೆ ಮಾತನಾಡಿದ್ದೇವೆಪ್ರಜಾಪ್ರಭುತ್ವದಲ್ಲಿ ಸೋಲು ಗೆಲ್ಲುವ ಎರಡು ಇರುತ್ತವೆನಂದಿನಿ ವೀಲಿನದ ಬಗ್ಗೆಅಮಿತಿ ಷಾ ಹೇಳಿಕೆಯನ್ನು ಸರಿಯಾಗಿ ನೋಡಿ..ಒಟ್ಟಿಗೆ ಮಾರ್ಕೆಟಿಂಗ್ ಮಾಡಿದ್ರೆ ವ್ಯಾಪಾರ ಹೆಚ್ಚಾಗಿತ್ತದೆ ನಂದಿನಿ ತುಂಬಾ ಗಟ್ಟಿಮುಟ್ಟಾಗಿದೆ ನಂದಿನಿ ಹಾಗೂ ಅಮುಲ್ ಒಟ್ಟಾಗಿ ಮಾರ್ಕೆಟಿಂಗ್ ಮಾಡಿ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌

Sun Jan 1 , 2023
  ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂಬುದನ್ನು ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇದರ ಜತೆಯಲ್ಲಿಯೇ ಇರುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಇಂದಿನ ಯುವಜನತೆ ಸರಿಯಾದ ಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ಅಗತ್ಯ ಕೌಶಲಗಳನ್ನು ಕಲಿತುಕೊಳ್ಳುತ್ತಿಲ್ಲ ಎಂಬ ಮಾತೂ ಇದೆ. ಹೊಸ ಹೊಸ ಕೋರ್ಸ್‌ಗಳನ್ನು ಮಾಡಿ ನಾವು ನಮಗಿರುವ ಉದ್ಯೋಗಾಕವಾಶವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಆ ರೀತಿಯ ಕೋರ್ಸ್‌ಗಳಲ್ಲಿ ‘ಸಿಕ್ಸ್‌ ಸಿಗ್ಮಾ’ ಕೋರ್ಸ್‌ ಒಂದು.ಕೆಲವು ವರ್ಷಗಳ ಹಿಂದೆ ‘ಸಿಕ್ಸ್‌ ಸಿಗ್ಮಾ’ ಎಂಬ ಹೆಸರನ್ನು ಬಹುತೇಕರು ಕೇಳಿರಲಿಕ್ಕಿಲ್ಲ. […]

Advertisement

Wordpress Social Share Plugin powered by Ultimatelysocial