ಹಾವೇರಿ ಜಿಲ್ಲೆ ಹಿರೇಕೆರೂರ ಮತ್ತು ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾದಿಗ ಸಮಾಜದ ನಾಯಕ ಹಾಗೂ ರೈತ ಮುಖಂಡರಾದ ಮಾದೇವಪ್ಪ ಮಾಳಮ್ಮ ನವರು ಇಂದು ನೂರಾರು ಮಾದಿಗ ಸಮಾಜದ ಜನರ ಜೋತೆ ಮಾಜಿ ಶಾಶಕರು ಆದ ಯು ಬಿ.
ಬಣಕಾರ್ ಹಾಗೂ ಬಿ ಹೆಚ್ ಬನ್ನಿಕೋಡ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರೂ ಪಟ್ಟಣದ ಮುಖ್ಯ ರಸ್ತೆ ಇಂದ ಕಾಂಗ್ರೆಸ್ ಕಛೇರಿಯವರಗೆ ಮೆರವಣಿಗೆ ಮೂಲಕ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರೂ,
ಮಾದೇವಪ್ಪ ಮಾಳಮ್ಮನವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾದಿಗ ಸಮಾಜದ ಜನರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ತಮಗೆ ಲೀಡಕರ್ ಹಾಗೂ ಅಂಬೇಡ್ಕರ್ ನಿಗಮದ ನಿರ್ದೇಶಕರನಾಗಿ ಮಾಡಬೇಕು ಎಂದು ಬೇಡಿಕೆಯನ್ನ ಇಟ್ಟಿದಾರೆ ಇದು ಮಾದಿಗ ಸಮುದಾಯದ ಜನರ ಆಶೆಯವಾಗಿದೆ
ಬಿ ಜೆ ಪಿ ಸರ್ಕಾರವು ಈ ಚುನಾವಣೆ ಸಂದರ್ಭದಲ್ಲಿ ಸದಾಶಿವ ಆಯೋಗವನ್ನು ಜಾರಿದೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಆದರೆ ಯಾವದೇ ರೀತಿಯ ಆದೇಶ ಪ್ರತಿ ನಮ್ಮ ಸಮುದಾಯಕ್ಕೆ ಸಿಕ್ಕಿಲ್ಲ ಎಂದು ವಾಕ್ ದಾಳಿ ನಡಿಸಿದರು.
ಇದೆ ಸಂದರ್ಭದಲ್ಲಿ ಯು ಬಿ ಬಣಕಾರ್ ಅವರು ಮಾದೇವಪ್ಪನವರ ಬೇಡಿಕೆಗೆ ಅವರ ಸಂಘಟನಾ ಶಕ್ತಿ ಕೆಲವು ಸಂದರ್ಭದಲ್ಲಿ ಯಾವ ಸಂದರ್ಭ ನಿರ್ಮಾಣ ಆಗುತ್ತದೆವು ಯಾವ ಯಾವ ವ್ಯಕ್ತಿ ಯಾವ ಯಾವ ಕೆಲಸ ವನ್ನು ಮಾಡುತಾರೆ ಅವರಿಗೆ ಸದಾ ಆಶೀರ್ವಾದ ಇದ್ದೆ ಇರುತದೆ ಮತ್ತು ಅವರುಗೂ ಅನುಕೂಲ ಆಗುತ್ತದೆ.
https://play.google.com/store/apps/details?id=com.speed.newskannada