ಕೊರೊನಾ ಸೋಂಕಿನ ನಾಲ್ಕನೇ ಅಲೆಯ ಭೀತಿ ಹಿನ್ನೆಲೆ!

ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರದ ಆದೇಶ

ಬೆಳಗಾವಿ ನಗರದ ಜನನಿಬಿಡ ಪ್ರದೇಶದಲ್ಲಿ ಜನರ ಡೋಂಟ್ ಕೇರ್

ಚನ್ನಮ್ಮ ಸರ್ಕಲ್, ಗಣಪತಿ ಗಲ್ಲಿ, ರವಿವಾರ ಪೇಟೆಯಲ್ಲಿ ರೂಲ್ಸ್ ಬ್ರೇಕ್

ಮಾಸ್ಕ್ ಹಾಕದೇ ಸಾರ್ವಜನಿಕರಿಂದ ಓಡಾಟ‌

ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಗ್ರಾಹಕರಿಂದ ರೂಲ್ಸ್ ಬ್ರೇಕ್

ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ನಡೆಯದ ಜಾಗೃತಿ ಕಾರ್ಯ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗಲಭೆ ಪೀಡಿತ ಪ್ರದೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ!

Tue Apr 26 , 2022
ದಿಡ್ಡಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಹೇಳಿಕೆ.ಈ ಘಟನೆಯನ್ನ ನೋಡಿದ್ರೆ ಪೂರ್ವನಿಯೋಜಿತ ಅನಿಸುತ್ತೆ. ಇದೊಂದು ಭಾವನೆಗಳಿಂದ ಕೆರಳಿದ ಘಟನೆ ಅಲ್ಲ ಇದು ದೇವಾಲಯಗಳ ಮೇಲೆ ಪೊಲೀಸರ ಮೇಲೆ ದಾಳಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.ಗಲಭೆಗೆ ಯಾರೇ ಕಾರಣರಾದವರನ್ನು ಸಹ ನಾವು ಬಿಡೋದಿಲ್ಲ ಈಗಾಗಲೇ ಕೆಲ ಸಂಘಟನೆಗಳ ನಾಯಕರ ಬಂಧನ ಆಗಿದೆ.ಗೃಹ ಸಚಿವ ಅಸಮರ್ಥ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಿದ್ದರಾಮಯ್ಯನವರೆ 5 ವರ್ಷ ಅಸಮರ್ಥವಾಗಿ ಆಡಳಿತ ಮಾಡಿದ್ದಾರೆ.ಅವರಷ್ಟು ಅಸಮರ್ತರು ನಮ್ಮ ಗೃಹ […]

Advertisement

Wordpress Social Share Plugin powered by Ultimatelysocial