ಗಲಭೆ ಪೀಡಿತ ಪ್ರದೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ!

ದಿಡ್ಡಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಹೇಳಿಕೆ.ಈ ಘಟನೆಯನ್ನ ನೋಡಿದ್ರೆ ಪೂರ್ವನಿಯೋಜಿತ ಅನಿಸುತ್ತೆ.

ಇದೊಂದು ಭಾವನೆಗಳಿಂದ ಕೆರಳಿದ ಘಟನೆ ಅಲ್ಲ ಇದು ದೇವಾಲಯಗಳ ಮೇಲೆ ಪೊಲೀಸರ ಮೇಲೆ ದಾಳಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.ಗಲಭೆಗೆ ಯಾರೇ ಕಾರಣರಾದವರನ್ನು ಸಹ ನಾವು ಬಿಡೋದಿಲ್ಲ ಈಗಾಗಲೇ ಕೆಲ ಸಂಘಟನೆಗಳ ನಾಯಕರ ಬಂಧನ ಆಗಿದೆ.ಗೃಹ ಸಚಿವ ಅಸಮರ್ಥ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಿದ್ದರಾಮಯ್ಯನವರೆ 5 ವರ್ಷ ಅಸಮರ್ಥವಾಗಿ ಆಡಳಿತ ಮಾಡಿದ್ದಾರೆ.ಅವರಷ್ಟು ಅಸಮರ್ತರು ನಮ್ಮ ಗೃಹ ಸಚಿವರಲ್ಲ ಸಿದ್ದರಾಮಣ್ಣ ಸರ್ಕಾರದಲ್ಲಿ ಅತಿ ಹೆಚ್ಚು ಗಲಭೆ ಆಗಿವೆ ಅವರ ಕಾಲದಲ್ಲಿ ಹೆಚ್ಚು ಹಿಂದೂ ಯುವಕರ ಹತ್ಯೆಗಳಾಗಿವೆ.

ಕೆಲ ಜೈಲಿನಲ್ಲಿ ಸಹ ಹತ್ಯೆಗಳಾಗಿದ್ದವು ಆವಾಗಲೇ ಹತ್ಯೆಗಳನ್ನ ತಡಿಯೋಕೆ ಆಗಿಲ್ಲ ಗಲಭೆಕೋರರಿಗೆ ಬಿ ರಿಪೋರ್ಟ್ ಕೊಡುವ ಕಾರ್ಯ ಅವರು ಮಾಡಿದ್ರು ಅದರಿಂದಲೇ ಇಂತಹ ಗಲಾಟೆಗಳಾಗುತ್ತಿವೆ.

ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ.ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾದಿಯಲ್ಲಿ ಈ ಗಲಭೆ ತನಿಖೆ ನಡೆಯುತ್ತಿದೆಇದರಲ್ಲಿ ಯಾರೇ ಭಾಗಿಯಾದ್ರು ಅವರ ವಿರುದ್ಧ ಕ್ರಮ ಆಗುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಸುಳಿವು ಬಿಟ್ಟುಕೊಟ್ಟ ಸಚಿವ ನಾರಾಯಣ ಗೌಡ!

Tue Apr 26 , 2022
ನಮ್ ಜತೆ ಹಲವರು ಸಂಪರ್ಕದಲ್ಲಿ ಇದ್ದಾರೆ.ಹಲವರು ನಮ್ಮ ಪಕ್ಷ ಸೇರ್ಪಡೆ ಆಗ್ತಾರೆ. ಯಾರೆಲ್ಲ ಬರ್ತಾರೆ, ಎಷ್ಟು ಜನ ಬರ್ತಾರೆ ಅಂತ ನಾನು ಈ ಹಂತದಲ್ಲಿ ಹೇಳಲ್ಲ ನಮ್ಮ ಪಕ್ಷ 140 ರಿಂದ 150 ಸ್ಥಾನ ಗೆದ್ದೇಗೆಲ್ಲುತ್ತೆ ಮಂಡ್ಯದಲ್ಲಿ ಮುಂದಿನ‌ ಚುನಾವಣೆಯಲ್ಲಿ 4 ರಿಂದ 5 ಶಾಸಕರನ್ನು ಗೆಲ್ಲಿಸ್ತೇವೆ,ಮಂಡ್ಯದಲ್ಲಿ ‌ಮುಂದಿನ ಸಲ ಒಬ್ಬರು ಸಂಸದರನ್ನು ಗೆಲ್ಲಿಸ್ತೇವೆ ಸಚಿವ ನಾರಾಯಣ ಗೌಡ ಹೇಳಿಕೆ ,ಸಚಿವ ನಾರಾಯಣಗೌಡ ಸುದ್ದಿಗೋಷ್ಟಿ.ಒಡಿಸ್ಸಾದಲ್ಲಿ ಮೊದಲನೇ ಖೇಲೋ ಇಂಡಿಯಾ ಆಗಿತ್ತು.ಎರಡನೇ […]

Advertisement

Wordpress Social Share Plugin powered by Ultimatelysocial