ಅಂಗನವಾಡಿ ಮಕ್ಕಳ ಪಡಿತರ ಅಕ್ರಮ ಸಾಗಾಣಿಕೆ..!

ಶಿಶು ಅಭಿವೃದ್ಧಿ ಯೋಜನೆಯಲ್ಲಿ ಬರುವ ಅಂಗನವಾಡಿ ಕೇಂದ್ರದ ಆಹಾರ ಸಾಮರ್ಗಿಗಳನ್ನು ಟಂಟಂ ನಲ್ಲಿ ಸಾಗಾಣಿಕೆ. ಬಡ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಹಂಚುವ ಆಹಾರ ಧಾನ್ಯ ಸೂಪರ್ವೈಸರ್ ಮತ್ತು ಕಾರ್ಯಕರ್ತೆ ಸೇರಿ ಮಾರಾಟ. ಟಂಟಂನಲ್ಲಿ ತುಂಬಿ ಕೊಂಡು ಗಾಣಗಾಪುರ ಗ್ರಾಮಕ್ಕೆ ವೈಯುತ್ತಿರುವ ಟಂಟಂ ಇಟಗಿ ಗ್ರಾಮಸ್ಥರ ಬಲೆಗೆ ಬಿದ್ದಿದೆ.

ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಗ್ರಾಮದ್ ಅಂಗನವಾಡಿ ಕೇಂದ್ರದಿಂದ ಶಿಶು ಅಭಿವೃದ್ಧಿ ಯೋಜನೆ ಯಲ್ಲಿ ಬರುವ ಸಾಮಗ್ರಿಗಳನ್ನು ಟಂಟಂ ನಲ್ಲಿ ಸಾಗಾಣಿಕೆ ಮಾಡುತ್ತಿರುವ ಮೇಲ್ವಚಾರಕಿ ಸುಮಂಗಲ ಟೆಂಗಳಿ ಮತ್ತು ಕಾರ್ಯಕರ್ತ ಸಿದ್ದಮ್ಮ ಸೇರಿ ಗಾಣಗಾಪುರ್ ಗ್ರಾಮಕ್ಕೆ ಸಾಗಾಣಿಕೆ ಮಾಡುತ್ತಿರುವುದನ್ನು ಗ್ರಾಮಸ್ಥರು ತಡೆ ಹಿಡಿದಿದ್ದಾರೆ.

ತಾಲೂಕಿನ ಸಿಡಿಪಿಓ, ಪ್ರಥಮ ದರ್ಜೆ ಗುಮಾಸ್ತರು, ಎಲ್ಲರೂ ಕೂಡಿ ಇದೇ ರೀತಿ ಪ್ರತಿ ತಿಂಗಳು ಲೂಟಿ ಮಾಡುತ್ತಾರೆ, ಇದಕ್ಕೆ ಎಲ್ಲಾ ಅಧಿಕಾರಿಗಳು ಸಹ ಶ್ಯಾಮಿಲಾಗಿದ್ದಾರೆ, ಸರ್ಕಾರ ಯೋಜನೆಗಳು ಬಡವರಿಗಾಲ್ಲ, ಎಲ್ಲಾ ಅಧಿಕಾರಿಗಳಿಗೆ ಹೋಗುತ್ತಿದೆ ಅಲ್ಲಿಯ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ಮತದಾರರಿಗೆ ಹಣ ಬಲ ಪೊಳ್ಳು ಆಶ್ವಾಸನೆ ನಿಡಿ ಚುನಾವಣೆ ನೆಡೆಸುವುದಿಲ್ಲ..!

Wed Apr 26 , 2023
ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿ ಗೋಷ್ಠಿ ನಡೆಸಿದ ಸ್ವತಂತ್ರ ಅಭ್ಯರ್ಥಿ ನರಸೇಗೌಡ. ನಾನು ಮತದಾರರಿಗೆ ಹಣ ಬಲ ಪೊಳ್ಳು ಆಶ್ವಾಸನೆ ನಿಡಿ ಚುನಾವಣೆ ನೆಡೆಸುವುದಿಲ್ಲ.  ನಾನು ಇಷ್ಟು ದಿನಗಳ ಕಾಲ ಬೇರೆಯವರಿಗಾಗಿ ಮತ ಯಾಚನೆ ಮಾಡುತ್ತಿದ್ದೆ ಆದರೆ ಇಂದು ನನಗಾಗಿ ನಾನು ಮತ ಯಾಚನೆ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ನನ್ನಂತ ಬಡ ಅಭ್ಯರ್ಥಿಗೆ ಯಾವ ಪಕ್ಷದವರು ಟಿಕೆಟ್ ನೀಡಿಲ್ಲ ನಾನು ನನ್ನ ಸಮುದಾಯದ ಪರವಾಗಿ ನಾನು ಮುಂದೆ ಬಂದು […]

Advertisement

Wordpress Social Share Plugin powered by Ultimatelysocial