ಆನೇಕಲ್ ಕ್ಷೇತ್ರ ದ ಸರ್ಕಲ್ನಲಿ . ಇಂದು 132 ನೇ ಅಂಬೇಡ್ಕರ್ ಜಯಂತಿಯನ್ನು ಅತಿ ವ್ಯೆಭವದಿಂದ ಆಚರಿಸಲಾಯಿತು…. ಅಂಬೇಡ್ಕರ್ ಪ್ರತಿಮೆ ಗೆ…. ಪುಷ್ಪ ಅಲಂಕಾರಗಳ ಮಾಡಿ ಅನ್ನ ದಾಸೋಹ ಸಹ ಮಾಡಲಾಯಿತು… ಆನೇಕಲ್ ನ ವಿವಿಧ ಪ್ರಮುಖ ರು, ಗಣ್ಯರು ಕಾರ್ಯಕ್ರಮದಲ್ಲಿ ಬಾಗವಹಿಸಿ… ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕೆ ಕಳೆ ತಂದರು.
https://play.google.com/store/apps/details?id=com.speed.newskannada