ಬಿಜೆಪಿ ಪಕ್ಷದ ಸದಸ್ಯರು ಇಂದು ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನೆ ಮಾಡಿದರು!

ಬಿಜೆಪಿ ಪಕ್ಷದ ಸದಸ್ಯರು ಇಂದು ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನೆ ಮಾಡಿದರು. ನಗರದ ರಂಗ ಮಂದಿರದ ಹತ್ತಿರ ಇರುವ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಸಮಾರಂಭ ತುಂಬಾ ಅದ್ದೂರಿಯಾಗಿ ನಡೆಯಿತು,  ನಂತರ ಬಿಜೆಪಿ (BJP )ಮುಖಂಡರು ಮಾದ್ಯಮ ಮಿತ್ರರ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರು ಆದ ಶ್ರಿ ಏನ್ ರವಿಕುಮಾರ್,ಬೀ ಜಿ ಪಾಟೀಲ್,ಮಾಜಿ ವಿಧಾನ ಪರಿಷತ್ ಸದಸ್ಯರು ಆದ ಶ್ರಿ ಅಮರನಾಥ್ ಪಾಟೀಲ್, ಕಲಬುರ್ಗಿ ದಕ್ಷಿಣ ಶಾಸಕ ಶ್ರಿ ಅಪ್ಪು ಗೌಡ,ಉತ್ತರ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಉಪ ಮೇಯರ್ ಶಿವಾನಂದ್ ಪೀಸ್ತಿ,ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್ ಹಾಗೂ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರದುರ್ಗದಲ್ಲಿ ಇಂದು ಡಾ. ಬಿ .ಆರ್ ಅಂಬೇಡ್ಕರ್ ರವರ 132ನೇ ಜಯಂತೋತ್ಸವ!

Fri Apr 14 , 2023
ಚಿತ್ರದುರ್ಗದಲ್ಲಿ ಇಂದು ಡಾ. ಬಿ .ಆರ್ ಅಂಬೇಡ್ಕರ್ ರವರ 132ನೇ ಜಯಂತೋತ್ಸವ ನೀಲಕಂಠೇಶ್ವರ ದೇವಸ್ಥಾನದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ರಥದ ಮೆರವಣಿಗೆ ಡೊಳ್ಳು ಕುಣಿತ ಅಂಬೇಡ್ಕರ್ ಅವರ ಭಾವಚಿತ್ರ ಇರೋದ ಬಾವುಟ ಮೆರವಣಿಗೆ ಗಾಂಧಿ ಸರ್ಕಲ್. ಐಬಿ. ಒನಕೆ ಓಬವ್ವ ವೃತ. ಮದಕರಿ ನಾಯಕ ವೃತ್ತ. ರಂಗ ಮಂದಿರ ಅಂಬೇಡ್ಕರ್ ಸರ್ಕಲ್. ಮುಕ್ತಾಯಗೊಳಿತು. ಅಂಬೇಡ್ಕರ್ ಸೈನ್ಯದ ಅಧ್ಯಕ್ಷರಾದ ರವಿಕುಮಾರ್ ರವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ […]

Advertisement

Wordpress Social Share Plugin powered by Ultimatelysocial