ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಜಯ ಸಂಕಲ್ಪ ಯಾತ್ರೆಗೆ ವಿ. ಸೋಮಣ್ಣ ಗೈರು ವಿಚಾರ ಸೋಮಣ್ಣ ಅವರ ಆರೋಗ್ಯ ಸರಿಯಿಲ್ಲ ಗೋವಿಂದರಾಜನಗರ ಕ್ಷೇತ್ರದ ಸಮಾರಂಭಗಳಲ್ಲಿ ಭಾಗವಹಿಸಿರಬಹುದು ರಾಜ್ಯ ಪ್ರವಾಸ ಮಾಡೋದಕ್ಕೂ ಅಲ್ಲೇ ಹೊಗೋಕು ವ್ಯತ್ಯಾಸ ಇದೆ ಎಷ್ಟೋ ಸಲ ಯಡಿಯೂರಪ್ಪ ಅವರ ಕಾರ್ಯಕ್ರಮಗಳಿಗೆ ನಾನು ಹೋಗಿಲ್ಲ ಯಾವ ಗೊಂದಲ ನಮ್ಮಲ್ಲಿ ಇಲ್ಲ ನಮ್ಮ ರಾಜ್ಯಾಧ್ಯಕ್ಷರು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಬಾರಿ ಅಧಿಕಾರ ಹಿಡಿಯುತ್ತೇವೆ ಚಾಮರಾಜನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada