ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 684 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 44,877 ಜನರಲ್ಲಿ ಸೋಂಕು ಪತ್ತೆಯಾಗಿದೆ.ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 684 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 508665ಕ್ಕೆ ಏರಿಕೆಯಾಗಿದೆ.ಇನ್ನು ದೇಶದಲ್ಲಿ 537045 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 117591 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 41585711 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.ನಿನ್ನೆ 49,16,801 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,72,81,49,447 ಜನರಿಗೆ ಲಸಿಕೆ ಹಾಕಲಾಗಿದೆ. ನಿನ್ನೆ 14,15,279 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫರ್ಹಾನ್ ಅಖ್ತರ್ ತನ್ನ 15 ನೇ ಹುಟ್ಟುಹಬ್ಬದಂದು ಮಗಳು ಅಕಿರಾ ಅಖ್ತರ್ ಅನ್ನು ಕೀಟಲೆ ಮಾಡಿದ ಹೃತಿಕ್ ರೋಷನ್ ಸಂದೇಶವನ್ನು ಬಿಟ್ಟಿದ್ದಾನೆ

Sun Feb 13 , 2022
  ನಟ ಫರ್ಹಾನ್ ಅಖ್ತರ್ ತಮ್ಮ ಮಗಳು ಅಕಿರಾ ಅಖ್ತರ್ ಅವರ 15 ನೇ ಹುಟ್ಟುಹಬ್ಬದಂದು ಶುಭ ಹಾರೈಸಿದ್ದಾರೆ. ಶನಿವಾರದಂದು Instagram ಗೆ ತೆಗೆದುಕೊಂಡು, ಫರ್ಹಾನ್ ಜೋಡಿಯ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅಕಿರಾ ಅವರನ್ನು ಕೀಟಲೆ ಮಾಡಿದ್ದಾರೆ. ಚಿತ್ರದಲ್ಲಿ, ಫರ್ಹಾನ್ ಅಖ್ತರ್ ಮತ್ತು ಅಕಿರಾ ಒಟ್ಟಿಗೆ ನಗುತ್ತಿದ್ದಾರೆ. ಫರ್ಹಾನ್ ಅವರು ಉಪ್ಪು ಮತ್ತು ಮೆಣಸಿನಕಾಯಿ ಉದ್ದನೆಯ ಕೇಶ ವಿನ್ಯಾಸದಂತೆ ಫೋಟೋದಲ್ಲಿ ಬರಿ-ಎದೆಯನ್ನು ಹೊಂದಿದ್ದಾರೆ. ಅಕಿರಾ ಕಪ್ಪು ಟಿ-ಶರ್ಟ್ ಮತ್ತು […]

Advertisement

Wordpress Social Share Plugin powered by Ultimatelysocial