ಇಂದಿನಿಂದ ತಿರುಪತಿ ದೇಗುಲ ಆವರಣದಲ್ಲೇ ಸಿಗಲಿದೆ ಟಿಕೆಟ್‌

ತಿರುಪತಿ: ತಿರುಪತಿಯ ವೆಂಕಟೇಶ್ವರ ದೇಗುಲದ ಆವರಣದಲ್ಲೂ ಮಂಗಳವಾರದಿಂದ ದೇವಸ್ಥಾನ ಪ್ರವೇಶಕ್ಕೆ ಟಿಕೆಟ್‌ ಸಿಗಲಿದೆ.ಈ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಕಾರ್ಯ ನಿರ್ವಾಹಕ ಅಧಿ ಕಾರಿ ಕೆ.ಎಸ್‌.ಜವಾಹರ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.ಕೊರೊನಾ ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.ಫೆ.15ರಿಂದ 10 ಸಾವಿರ ಸರ್ವದರ್ಶನ ಟಿಕೆಟ್‌ ನೀಡಲಾಗುತ್ತದೆ. ಅದರ ಜತೆಗೆ ಆನ್‌ಲೈನ್‌ನಲ್ಲಿ ಕೂಡ ಪ್ರತಿ ದಿನ 10 ಸಾವಿರ ಸರ್ವದರ್ಶನ ಟಿಕೆಟ್‌ ನೀಡಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ. ವೈ. ಸುಬ್ಟಾ ರೆಡ್ಡಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರಿಹಾರದ ನಿರೀಕ್ಷೆಯಲ್ಲಿದ್ದವನು ಬಂದ ಮೊತ್ತ ನೋಡಿ ಕಂಗಾಲು..!

Tue Feb 15 , 2022
ಯುಕೆನಲ್ಲಿ ಅರ್ವೆನ್ ಚಂಡಮಾರುತದ ಸಮಯದಲ್ಲಿ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಕಂಗಾಲಾಗಿದ್ದ ವ್ಯಕ್ತಿಗೆ ಯುಕೆ ಇಂಧನ ಪೂರೈಕೆದಾರರು ತಪ್ಪಾಗಿ 2 ಟ್ರಿಲಿಯನ್ ಪೌಂಡ್‌ಗಳ ಪರಿಹಾರದ ಚೆಕ್ ಅನ್ನು ಕಳುಹಿಸಿದ್ದಾರೆ.ಯುಕೆಯಲ್ಲಿ ಆರ್ವೆನ್ ಚಂಡಮಾರುತವು ವಿನಾಶವನ್ನು ಉಂಟುಮಾಡಿದಾಗ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಗರೆಥ್ ಹ್ಯೂಸ್ ಜೀವನ ನಡೆಸಿದ್ದರು. ಇದಕ್ಕಾಗಿ ಆತ ಇಂಧನ ಪೂರೈಕೆದಾರರಿಂದ ಪರಿಹಾರ ನಿರೀಕ್ಷಿಸುತ್ತಿದ್ದ. ಆದರೆ ಆತನಿಗೆ 2 ಟ್ರಿಲಿಯನ್ ಪೌಂಡ್‌ಗಳ ಪರಿಹಾರದ ಚೆಕ್ ಅನ್ನು ಕಳುಹಿಸಿದಾಗ ದಿಗ್ಭ್ರಮೆಗೊಂಡಿದ್ದಾನೆ. ಗರೆಥ್ […]

Advertisement

Wordpress Social Share Plugin powered by Ultimatelysocial