ಎಸಿಪಿ ಬೇಡ ಹೇಳಿದ್ರೂ ಕೇಳದ ಇನ್ಸ್​ಪೆಕ್ಟರ್​, ಸ್ಯಾಂಟ್ರೋ ರವಿಯ.

ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ಮತ್ತು ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈತನ ಹಿನ್ನೆಲೆ ಬಗೆದಷ್ಟು ಆಳ ಎಂಬಂತಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಮನೋ ಮೂರ್ತಿ ಮುಂಗಾರು ಮಳೆ ಚಿತ್ರದ ಸಂಗೀತಗಾರ

Fri Jan 13 , 2023
ನಮ್ಮ ಮನೋಹರ ಮೂರ್ತಿ ಅವರು ಹುಟ್ಟಿದ ದಿನ ಜನವರಿ 13. ಮನೋಹರ ಮೂರ್ತಿ ಎಂಬುದಕ್ಕಿಂತ ಅವರು ಜನಪ್ರಿಯರಾಗಿರುವ ಮನೋ ಮೂರ್ತಿ ಬಹಳಷ್ಟು ಜನರಿಗೆ ಏನು ಮಾಡಲಿಕ್ಕೂ ಸಮಯವಿರೋಲ್ಲ. ಆದರೆ ಕೆಲವರಿಗೆ ಸಮಯ ತಾನಾಗೆ ನಿರ್ಮಾಣವಾಗುತ್ತೆ. ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ, ಅನೇಕ ಐ.ಟಿ. ಕ್ಷೇತ್ರದ ಸಂಸ್ಥೆಗಳ ಸಂಸ್ಥಾಪಕರೂ ಆದ ಮನೋ ಮೂರ್ತಿ ಅವರಿಗೆ ಯಾವಾಗ ನೋಡಿದ್ರೂ ಕಂಪ್ಯೂಟರ್ ಜೊತೇನೆ ಮಾತಾಡೋದೇ ಜೀವನವಾಗಿ ಹೋಯ್ತಲ್ಲ, ಜೊತೆಗೆ ಇನ್ನೇನಾದ್ರೂ ಮಾಡೋಣ ಅನ್ನಿಸಿತು. ಚಿಕ್ಕವಯಸ್ಸಿನಲ್ಲಿ […]

Advertisement

Wordpress Social Share Plugin powered by Ultimatelysocial