ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಪ್ರಕರಣ.
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ.
ಲೋಹಿತ್ ನೀಡಿರೋ ದೂರಿನ ಮೇರೆಗೆ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಐವರ ಹೆಸರು ಕೊಟ್ಟಿದಾರೆ.
ನಿನ್ನೆ ಘಟನೆ ಹಿನ್ನೆಲೆ ಆ ರಸ್ತೆಯನ್ನ ಕ್ಲಿಯರ್ ಮಾಡೋದು ಮೊದಲ ಆಧ್ಯತೆ ಇತ್ತು.
ಅದಕ್ಕಾಗಿ ನಾವು ಪ್ರಕರಣದಲ್ಲಿ ಯಾರ ಹೆಸರೂ ಉಲ್ಲೇಖ ಮಾಡಿರಲಿಲ್ಲ.
ಈಗಾಗಲೇ ತನಿಖೆ ಮುಂದುವರೆಸಿದೀವಿ.
ಈಗಾಗಲೇ ನಾವು ಅಧಿಕಾರಿಗಳ ಮಾಹಿತಿ ಪಡೆದಿದ್ದೇವೆ.
ಕನ್ಸ್ರಟಕ್ಷನ್ ಕಂಪನಿ, ಬಿಎಮ್ ಆರ್ ಸಿಎಲ್ ಅಧಿಕಾರಿಗಳಿಗೆ ನೊಟೀಸ್ ಕೊಟ್ಟಿದೀವಿ.
ಈಗಾಗಲೇ ಬಿಎಮ್ ಆರ್ ಸಿಎಲ್ ಅಧಿಕಾರಿಗಳು ವಿಚಾರಣೆಗೆ ಬಂದಿದಾರೆ.
ಏಳರಿಂದ ಎಂಟು ಜನರನ್ನ ವಿಚಾರಣೆ ಮಾಡ್ತೀವಿ.
ಈಗಾಗಲೇ ಎಫ್ ಎಸ್ ಎಲ್ ಅಧಿಕಾರಿಗಳು ಸ್ಯಾಂಪಲ್ ತಗೊಂಡ್ ಹೋಗಿದಾರೆ.
ಸದ್ಯ ವಿಚಾರಣೆಗೆ ಕರೆದಿದೀವಿ..
ತನಿಖೆ ನಡೀತಿದೆ.. ಈಗಲೇ ಯಾರದ್ದು ತಪ್ಪು ಅಂತಾ ಹೇಳೋಕಾಗಲ್ಲ.
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ.
https://play.google.com/store/apps/details?id=com.speed.newskannada