ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಪ್ರಕರಣ.

ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಪ್ರಕರಣ.

ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ.

ಲೋಹಿತ್ ನೀಡಿರೋ ದೂರಿನ ಮೇರೆಗೆ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಐವರ ಹೆಸರು ಕೊಟ್ಟಿದಾರೆ.

ನಿನ್ನೆ ಘಟನೆ ಹಿನ್ನೆಲೆ ಆ ರಸ್ತೆಯನ್ನ ಕ್ಲಿಯರ್ ಮಾಡೋದು ಮೊದಲ ಆಧ್ಯತೆ ಇತ್ತು.

ಅದಕ್ಕಾಗಿ ನಾವು ಪ್ರಕರಣದಲ್ಲಿ ಯಾರ ಹೆಸರೂ ಉಲ್ಲೇಖ ಮಾಡಿರಲಿಲ್ಲ.

ಈಗಾಗಲೇ ತನಿಖೆ ಮುಂದುವರೆಸಿದೀವಿ.

ಈಗಾಗಲೇ ನಾವು ಅಧಿಕಾರಿಗಳ ಮಾಹಿತಿ ಪಡೆದಿದ್ದೇವೆ.

ಕನ್ಸ್ರಟಕ್ಷನ್ ಕಂಪನಿ, ಬಿಎಮ್ ಆರ್ ಸಿಎಲ್ ಅಧಿಕಾರಿಗಳಿಗೆ ನೊಟೀಸ್ ಕೊಟ್ಟಿದೀವಿ.

ಈಗಾಗಲೇ ಬಿಎಮ್ ಆರ್ ಸಿಎಲ್ ಅಧಿಕಾರಿಗಳು ವಿಚಾರಣೆಗೆ ಬಂದಿದಾರೆ.

ಏಳರಿಂದ ಎಂಟು ಜನರನ್ನ ವಿಚಾರಣೆ ಮಾಡ್ತೀವಿ.

ಈಗಾಗಲೇ ಎಫ್ ಎಸ್ ಎಲ್ ಅಧಿಕಾರಿಗಳು ಸ್ಯಾಂಪಲ್ ತಗೊಂಡ್ ಹೋಗಿದಾರೆ.

ಸದ್ಯ ವಿಚಾರಣೆಗೆ ಕರೆದಿದೀವಿ..

ತನಿಖೆ ನಡೀತಿದೆ.. ಈಗಲೇ ಯಾರದ್ದು ತಪ್ಪು ಅಂತಾ ಹೇಳೋಕಾಗಲ್ಲ.

ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೆಟ್ರೋ ಪಿಲ್ಲರ್ ದುರಂತ!

Wed Jan 11 , 2023
ಮೆಟ್ರೋ ಪಿಲ್ಲರ್ ಬಿದ್ದು ಮೃತಪಟ್ಟ ತೇಜಸ್ವಿನಿ ಅವರು ಮಕ್ಕಳಿಗಾಗಿ ವರ್ಕ್ ಫ್ರಂ ಹೋಂ ಆಪ್ಷನ್ ಬೇಡ ಎಂದು ನಿರಾಕರಿಸಿದ್ದರು.ಮೊಟೊರೊಲ ಸಲ್ಯೂಷನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ವಿನಿಗೆ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶ ಇತ್ತು.ಆದರೆ ಮಕ್ಕಳನ್ನು ಆಫೀಸ್ ಹತ್ತಿರದ ನರ್ಸರಿಗೆ ಸೇರಿಸಿದ ಕಾರಣ ಆಫೀಸ್‌ಗೆ ಹೋಗೋದಕ್ಕೆ ತೇಜಸ್ವಿನಿ ನಿರ್ಧಾರ ಮಾಡಿದ್ದರು.ಪತಿ ಲೋಹಿತ್ ವಿಜಯನಗರದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಗ್ಗೆ ತಾವು ಕೆಲಸಕ್ಕೆ ಹೋಗುವ ಮುನ್ನ ಮಕ್ಕಳು ಮಾನ್ಯತಾ ಟೆಕ್ ಪಾರ್ಕ್‌ನ ಪ್ರೀ ಸ್ಕೂಲ್‌ಗೆ […]

Advertisement

Wordpress Social Share Plugin powered by Ultimatelysocial