ಸಿಂಧನೂರು ನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ಆರಂಭ.

ಸಿಂಧನೂರು ನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ಆರಂಭ

ಮಕ್ಕಳ ಜೊತೆ ಮೈಕ್ ಹಿಡಿದು ಸಗವಯತಃ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ನಾಡಗೀತೆ ಹಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಸಿಂಧನೂರಿನ ಸ್ತ್ರೀ ಶಕ್ತಿ ಭವನದಲ್ಲಿ ನಡಿತಿರೋ ರಾಜಕೀಯ ಸಮಾವೇಶ

ಬೃಹತ್ ಬೈಕ್ ರ್ಯಾಲಿ ಮೂಲಕ ಸಮಾವೇಶದ ವೇದಿಕೆಗೆ ಆಗಮಿಸಿದ ಜನಾರ್ದನ ರೆಡ್ಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬಸವರಾಜ್ ಬೊಮ್ಮಾಯಿಯನ್ನು ನಾಯಿಗೆ ಹೋಲಿಸಿದ ವಿಚಾರ.

Fri Jan 6 , 2023
ನಾಯಿ ನಿಯತ್ತಿನ ಪ್ರಾಣಿ, ಒಂದು ತುತ್ತು ಅನ್ನ ಹಾಕಿದರೆ ಅದು ಜೀವನ ಪರಿಯಂತ ನಿಯತ್ತಿನಲ್ಲಿ ಇರುತ್ತೆ. ನಿಯತ್ತು ಇಲ್ಲದೇ ಇರುವವರು ಕಾಂಗ್ರೆಸ್ ನವರು. ಉಂಡು ಮನೆಗೆ ದ್ರೋಹ ಬಗೆಯುವವರು ಯಾರು ಎಂದು ಸಿದ್ದರಾಮಯ್ಯ ನವರಿಗೆ ಚೆನ್ನಾಗಿ ಗೊತ್ತಿದೆ ಜನತಾದಳದಲ್ಲಿ ಇದ್ದು ಅದಕ್ಕೆ ದ್ರೋಹ ಬಗೆದವರು ಯಾರು. ಪರಮೇಶ್ವರ್ ಎಲ್ಲಿ ಮುಖ್ಯಮಂತ್ರಿ ಆಗಿ ಬಿಡುತ್ತಾರೆ ಎಂದು ಅವರನ್ನು ಸೋಲಿಸಿದವರು ಯಾರು. ಅನ್ನೊದನ್ನು ಸಿದ್ದರಾಮಯ್ಯ ನವರು ತಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ. ಆಗ […]

Advertisement

Wordpress Social Share Plugin powered by Ultimatelysocial