ಕುಂದಗೋಳ ಬಿಜೆಪಿ ಟಿಕೆಟ್ ಇಬ್ಬರ ನಡುವೆ ಮೂರನೆದವರಿಗೆ ಸಿಕ್ಕರೂ ಅಚ್ಚರಿಯಿಲ್ಲ?

ಕುಂದಗೋಳ:
ಹೈ ವೋಲ್ಟೇಜ್ ಕ್ಷೇತ್ರವಾದ ಕುಂದಗೋಳ ಮತಕ್ಷೇತ್ರ ಕಾಂಗ್ರೆಸ್ ಶಾಸಕ ಸಿ .ಎಸ್ ಶಿವಳ್ಳಿ ನಿಧನದ ನಂತರ ಉಪಚುನಾವಣೆಯಲ್ಲಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಗೆದ್ದರು. ಈ ಬಾರಿ ಕುಸುಮಾವತಿ ಶಿವಳ್ಳಿ ಹಾಗೂ ದಿ.ಸಿ.ಎಸ್ ಶಿವಳ್ಳಿ ಸಹೋದರ ಮುತ್ತಣ್ಣ ಶಿವಳ್ಳಿ ಕಾಂಗ್ರೆಸ್ ಟಿಕೆಟಗಾಗಿ ಪ್ರಯತ್ನಿಸುತ್ತಿದ್ದಾರೆ.ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ್ ಪುತ್ರ ಚಂದ್ರಶೇಖರ್ ಜುಟ್ಟಲ್ ಕೈ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.ಬಿಜೆಪಿಯಿಂದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಎಂ ಆರ್ ಪಾಟೀಲ್ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಆರ್ ಎಸ್ ಎಸ್ ಮೂಲದಿಂದ ರಾಜಕೀಯಕ್ಕೆ ಇಳಿದಿರುವ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಮಲ್ಲಿಕಾರ್ಜುನ್ ಬಾಳಿಕಾಯಿ ಹೆಸರು ಕೇಳಿ ಬರುತ್ತಿದೆ. ಲಿಂಗಾಯತ ಮಾರಾಟ ಮುಸ್ಲಿಂ ಸಮುದಾಯದ ಮತಗಳು ಇಲ್ಲಿ ನಿರ್ಣಾಯಕ ಎನಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

WhatsApp ಕಾರ್ಯನಿರ್ವಹಿಸುವುದಿಲ್ಲ!

Wed Dec 28 , 2022
ಈಗ 2022 ಅಂತಿಮವಾಗಿ ಮುಕ್ತಾಯಗೊಳ್ಳುತ್ತಿದೆ! ಈ ವರ್ಷ ಹಲವಾರು ಹೊಸ ವೈಶಿಷ್ಟ್ಯಗಳು ಮತ್ತು ಅಪ್ಗ್ರೇಡ್ಗಳ ಜೊತೆಗೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅನೇಕ ಹೊಸ ಗ್ಯಾಜೆಟ್ಗಳು ಬಂದಿರುವುದನ್ನು ನಾವು ನೋಡಿದ್ದೇವೆ. ನಾವು ಹೊಸ ಆರಂಭಗಳನ್ನು ಹೊಂದಲು ಮತ್ತು 2023 ಅನ್ನು ಪ್ರವೇಶಿಸಲು ಸಜ್ಜಾಗುತ್ತಿರುವಾಗ ನಿಮ್ಮಲ್ಲಿ ಕೆಲವರು ಅಂತಿಮವಾಗಿ ನಿಮ್ಮ ಹಳೆಯ ಫೋನ್ ಅನ್ನು ತ್ಯಜಿಸಲು ಮತ್ತು ಹೊಸದಕ್ಕೆ ನವೀಕರಿಸಲು ಇದು ಸಮಯವಾಗಿದೆ.ವಿಶ್ವದ ಕೆಲವು ಟಾಪ್ ಟೆಕ್ ಬ್ರ್ಯಾಂಡ್ಗಳಿಂದ ಮಾರುಕಟ್ಟೆಯಲ್ಲಿ ಆಕರ್ಷಕ ಹೊಸ ಸ್ಮಾರ್ಟ್ಫೋನ್ಗಳು […]

Advertisement

Wordpress Social Share Plugin powered by Ultimatelysocial