ಝಳಕಿ ಪೊಲೀಸರ ದಾಳಿ, ಐವರು ದರೋಡೆಕೋರರ ಬಂಧನ.

ವಿಜಯಪುರದಲ್ಲಿ  ಝಳಕಿ ಪೊಲೀಸರ ದಾಳಿ, ಐವರು ದರೋಡೆಕೋರ ಬಂದಿಸಿದ್ದು,ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ದರೋಡೆಗೆ ಹೊಂಚು ಹಾಕಿದ್ದ ತಂಡ.ಝಳಕಿ ಪಟ್ಟಣದಲ್ಲಿ ಅನುಮಾನಾಸ್ಪದನಾಗಿ ಓಡಾಡುವಾಗ ಮಾಹಿತಿ  ಪೊಲೀಸರಿಗೆ ಮಾಹಿತಿ ನೀಡಿದ ಜನ.ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಐವರನ್ನು ಬಂಧಿಸಿದ ಪೊಲೀಸರು.ಮಹಾರಾಷ್ಟ್ರ ಮೂಲಕ ಇಮ್ರಾನ್ ತಿಳಗೊಳ, ಕುಮಾರ್ ರಾಠೋಡ್, ಸೂರಜ್ ಗಾಯಕವಾಡ್, ಕರ್ಣ ಉರ್ಫ್ ಶರತ್ ಪವಾರ್, ಸ್ವಪ್ನಿಲ್ ಲಕಡೆ ಬಂಧಿತ ಆರೋಪಿಗಳು.ಬಂಧಿತರಿಂದ ಒಂದು ಕಂಟ್ರಿ ಪಿಸ್ತೂಲ್, ಎರಡು ಕಬ್ಬಿಣ್ ಲಾಂಗ್, ಹಗ್ಗ ಬಡಿಗೆ, ಎರಡು ಬೈಕ್, ಖಾರದ ಪುಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ,ಝಳಕಿ ಪಿಎಸ್ ಐ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿಯಿಂದ ದಾಳಿ,ದರೋಡೆಕೋರರ ಬಂಧನದಿಂದ ನಿಟ್ಟುಸಿರು ಬಿಟ್ಟ ಈ ಭಾಗದ ಜನರು.

Please follow and like us:

Leave a Reply

Your email address will not be published. Required fields are marked *

Next Post

ಬಿಇಡಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

Wed Jan 19 , 2022
ಬೀದರ್‌ನ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬಿಇಡಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿದೆ,ಒಂದೇ ಕೋಣೆಯಲ್ಲಿ 50 ಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಕೂಡಿಸಿ ಸಾಮೂಹಿಕ ನಕಲು ಮಾಡಿಸುವ ವಿಡಿಯೋ ವೈರಲ್ ಆಗಿದ್ದು,ಕಳೆದ ಡಿಸೆಂಬರ್ 27 ರಿಂದ ಜನವರಿ 5 ರವರೆಗೆ ನಡೆದಿರೋ ಬಿಇಡಿ ಪರೀಕ್ಷೆ,ತಡವಾಗಿ ಬೆಳಕಿಗೆ ಬಂದ ಸಾಮೂಹಿಕ ನಕಲಿನ ವಿಡಿಯೋಗಳು,ಸಾಮೂಹಿಕ ನಕಲು ನಡೆಯುತ್ತಿದ್ದಾಗ ದಾಳಿ ನಡೆಸಿದ್ದ ಪರೀಕ್ಷಾ ಮೇಲ್ವಿಚಾರಕರು,ಪರೀಕ್ಷೆ ನಕಲಿನ ಬಗ್ಗೆ ಒಪ್ಪಿಕೊಂಡಿರುವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ.ಪರೀಕ್ಷಾ ಕೇಂದ್ರದ […]

Advertisement

Wordpress Social Share Plugin powered by Ultimatelysocial