ವಿಜಯಪುರದಲ್ಲಿ ಝಳಕಿ ಪೊಲೀಸರ ದಾಳಿ, ಐವರು ದರೋಡೆಕೋರ ಬಂದಿಸಿದ್ದು,ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ದರೋಡೆಗೆ ಹೊಂಚು ಹಾಕಿದ್ದ ತಂಡ.ಝಳಕಿ ಪಟ್ಟಣದಲ್ಲಿ ಅನುಮಾನಾಸ್ಪದನಾಗಿ ಓಡಾಡುವಾಗ ಮಾಹಿತಿ ಪೊಲೀಸರಿಗೆ ಮಾಹಿತಿ ನೀಡಿದ ಜನ.ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಐವರನ್ನು ಬಂಧಿಸಿದ ಪೊಲೀಸರು.ಮಹಾರಾಷ್ಟ್ರ ಮೂಲಕ ಇಮ್ರಾನ್ ತಿಳಗೊಳ, ಕುಮಾರ್ ರಾಠೋಡ್, ಸೂರಜ್ ಗಾಯಕವಾಡ್, ಕರ್ಣ ಉರ್ಫ್ ಶರತ್ ಪವಾರ್, ಸ್ವಪ್ನಿಲ್ ಲಕಡೆ ಬಂಧಿತ ಆರೋಪಿಗಳು.ಬಂಧಿತರಿಂದ ಒಂದು ಕಂಟ್ರಿ ಪಿಸ್ತೂಲ್, ಎರಡು ಕಬ್ಬಿಣ್ ಲಾಂಗ್, ಹಗ್ಗ ಬಡಿಗೆ, ಎರಡು ಬೈಕ್, ಖಾರದ ಪುಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ,ಝಳಕಿ ಪಿಎಸ್ ಐ ಪರಶುರಾಮ ಮನಗೂಳಿ ಹಾಗೂ ಸಿಬ್ಬಂದಿಯಿಂದ ದಾಳಿ,ದರೋಡೆಕೋರರ ಬಂಧನದಿಂದ ನಿಟ್ಟುಸಿರು ಬಿಟ್ಟ ಈ ಭಾಗದ ಜನರು.
ಝಳಕಿ ಪೊಲೀಸರ ದಾಳಿ, ಐವರು ದರೋಡೆಕೋರರ ಬಂಧನ.
Please follow and like us: