ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಪ್ರಮೋದ್ ಮುತಾಲಿಕ್ ಆಕ್ರೋಶ
ಜಾರ್ಖಂಡ್ ಸರ್ಕಾರ ಸಮ್ಮೇದ್ ಶಿಖರ್ಜಿ ಪವಿತ್ರ ಕ್ಷೇತ್ರವನ್ನ ಪ್ರವಾಸಿ ತಾಣ ಮಾಡ್ತಿದೆ
ಇದು 20 ತೀರ್ಥಂಕರರು ಮೋಕ್ಷ ಹೊಂದಿದ ಪವಿತ್ರ ಕ್ಷೇತ್ರ
ಸಮ್ಮೇದ್ ಶಿಖರ್ಜಿ ಕ್ಷೇತ್ರವನ್ನ ಪ್ರವಾಸಿ ತಾಣ ಮಾಡಲು ಹೊರಟಿರುವುದು ಸರಿಯಲ್ಲ
ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ಶ್ರೀರಾಮಸೇನೆ ಖಂಡಿಸುತ್ತೆ
ಜಾರ್ಖಂಡ್ ಸರ್ಕಾರದ ವಿರುದ್ಧ
ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತೆ
ಜೈನ್ ಸಮಾಜ ಶಾಂತಿಪ್ರಿಯರು ಇಡೀ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ
ಬಹಳ ಧಾರ್ಮಿಕರು, ಗೋ ಭಕ್ತರು
ಅಂತಹವರು ಪುಣ್ಯಕ್ಷೇತ್ರವನ್ನ ಪ್ರವಾಸಿ ತಾಣ ಮಾಡಿ ಹದಗೆಡಿಸುವ ಕಾರ್ಯ ಒಳ್ಳೆಯದಲ್ಲ
ಶ್ರೀರಾಮಸೇನೆಯಿಂದ ಕರ್ನಾಟಕದ ರಾಜ್ಯಪಾಲರಿಗೆ ಮನವಿ
ಕರ್ನಾಟಕ ರಾಜ್ಯಪಾಲರಾಗಿ ಮೂಲಕ ಜಾರ್ಖಂಡ್ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದ ಮುತಾಲಿಕ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada