ಜಾರ್ಖಂಡ್ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಪ್ರಮೋದ್ ‌ಮುತಾಲಿಕ್ ಗಡುಗು

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಪ್ರಮೋದ್ ಮುತಾಲಿಕ್ ಆಕ್ರೋಶ

ಜಾರ್ಖಂಡ್ ಸರ್ಕಾರ ಸಮ್ಮೇದ್ ಶಿಖರ್ಜಿ ಪವಿತ್ರ ಕ್ಷೇತ್ರವನ್ನ ಪ್ರವಾಸಿ ತಾಣ ಮಾಡ್ತಿದೆ

ಇದು 20 ತೀರ್ಥಂಕರರು ಮೋಕ್ಷ ಹೊಂದಿದ ಪವಿತ್ರ ಕ್ಷೇತ್ರ

ಸಮ್ಮೇದ್ ಶಿಖರ್ಜಿ ಕ್ಷೇತ್ರವನ್ನ ಪ್ರವಾಸಿ ತಾಣ ಮಾಡಲು ಹೊರಟಿರುವುದು ಸರಿಯಲ್ಲ

ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ಶ್ರೀರಾಮಸೇನೆ ಖಂಡಿಸುತ್ತೆ

ಜಾರ್ಖಂಡ್ ಸರ್ಕಾರದ ವಿರುದ್ಧ
ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತೆ

ಜೈನ್ ಸಮಾಜ ಶಾಂತಿಪ್ರಿಯರು ಇಡೀ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ

ಬಹಳ ಧಾರ್ಮಿಕರು, ಗೋ ಭಕ್ತರು
ಅಂತಹವರು ಪುಣ್ಯಕ್ಷೇತ್ರವನ್ನ ಪ್ರವಾಸಿ ತಾಣ ಮಾಡಿ ಹದಗೆಡಿಸುವ ಕಾರ್ಯ ಒಳ್ಳೆಯದಲ್ಲ

ಶ್ರೀರಾಮಸೇನೆಯಿಂದ ಕರ್ನಾಟಕದ ರಾಜ್ಯಪಾಲರಿಗೆ ಮನವಿ

ಕರ್ನಾಟಕ ರಾಜ್ಯಪಾಲರಾಗಿ ಮೂಲಕ ಜಾರ್ಖಂಡ್ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದ ಮುತಾಲಿಕ್

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನರೇಗಾ ಯೋಜನೆ

Sat Dec 31 , 2022
ಮನರೇಗಾ ಯೋಜನೆ ಅಡಿಯಲ್ಲಿ 50 ಮಾನವ ದಿನಗಳ ಹೆಚ್ಚುವರಿಯಾಗಿ ಕೆಲಸ ನೀಡುವಂತೆ ಕೂಲಿಕಾರರ ಸಂಘಟನೆಯಿಂದ ಒತ್ತಾಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕನ್ನು ಅತಿವೃಷ್ಟಿ ಪ್ರದೇಶದ ಎಂದು ಘೋಷಣೆ ಮಾಡಿ ಕೃಷಿ ಕೂಲಿಕಾರರಿಗೆ ಮನರೇಗಾ(ಉದ್ಯೋಗ ಖಾತ್ರಿ) ಅಡಿಯಲ್ಲಿ 50 ಮಾನವ ದಿನಗಳ ಹೆಚ್ಚುವರಿಯಾಗಿ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ರುಕ್ಮಿಣಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವರ್ಷ ಸತತವಾಗಿ ವಿಪರೀತ ಮಳೆ […]

Advertisement

Wordpress Social Share Plugin powered by Ultimatelysocial