ಜಯನಗರ ಠಾಣಾ ಪೊಲೀಸರಿಂದ ಆರೋಪಿಗಳ ಬಂಧನ
ಆಯೂಬ್ ಅಹಮದ್ ಹಾಗೂ ವಸೀಂ ಬಂಧಿತ ಆರೋಪಿಗಳು
ಜುಲೈ 18ರಂದು ಜಯನಗರ 8ನೇ ಹಂತದಲ್ಲಿ ನಡೆದಿರುವ ಘಟನೆ
ಭಿಭೂತಿ ಲಾಲ್ ಎಂಬಾತನಿಗೆ ಬೆದರಿಸಿ ದರೋಡೆಗೈದಿದ್ದ ಆರೋಪಿಗಳು
2 ಮೊಬೈಲ್, 20 ಸಾವಿರ ನಗದು, 30 ಗ್ರಾಂ ಬೆಳ್ಳಿಯ ಬ್ರಾಸ್ ಲೆಟ್ ದೋಚಿದ್ದರು
ಬಳಿಕ ಆಟೋದಲ್ಲಿ ಎಸ್ಕೇಪ್ ಆಗಿದ್ದ ಆರೋಪಿಗಳು
ಜಯನಗರ ಠಾಣೆಗೆ ದೂರು ನೀಡಿದ್ದ ಬಿಭೂತಿ ಲಾಲ್
ದೂರಿನನ್ವಯ ಇಬ್ಬರು ಆರೋಪಿಗಳ ಬಂಧನ, ಮುಂದುವರೆದ ವಿಚಾರಣೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: