ನಂಬರ್ ಪ್ಲೇಟ್ ಇರದ ಆಟೋದಲ್ಲಿ ಬಂದು ದರೋಡೆ

ಜಯನಗರ ಠಾಣಾ ಪೊಲೀಸರಿಂದ ಆರೋಪಿಗಳ ಬಂಧನ

ಆಯೂಬ್ ಅಹಮದ್ ಹಾಗೂ ವಸೀಂ ಬಂಧಿತ ಆರೋಪಿಗಳು

ಜುಲೈ 18ರಂದು ಜಯನಗರ 8ನೇ ಹಂತದಲ್ಲಿ ನಡೆದಿರುವ ಘಟನೆ

ಭಿಭೂತಿ ಲಾಲ್ ಎಂಬಾತನಿಗೆ ಬೆದರಿಸಿ ದರೋಡೆಗೈದಿದ್ದ ಆರೋಪಿಗಳು

2 ಮೊಬೈಲ್, 20 ಸಾವಿರ ನಗದು, 30 ಗ್ರಾಂ ಬೆಳ್ಳಿಯ ಬ್ರಾಸ್ ಲೆಟ್ ದೋಚಿದ್ದರು

ಬಳಿಕ ಆಟೋದಲ್ಲಿ ಎಸ್ಕೇಪ್ ಆಗಿದ್ದ ಆರೋಪಿಗಳು

ಜಯನಗರ ಠಾಣೆಗೆ ದೂರು ನೀಡಿದ್ದ ಬಿಭೂತಿ ಲಾಲ್

ದೂರಿನನ್ವಯ ಇಬ್ಬರು ಆರೋಪಿಗಳ ಬಂಧನ, ಮುಂದುವರೆದ ವಿಚಾರಣೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶಕ್ತಿ ಶಾಲಿ ಭಾರತ ನಿರ್ಮಾಣವಾದ್ರೆ ಆತ್ಮ ನಿರ್ಭರ ಭಾರತ = ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Mon Jul 25 , 2022
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಎಂಡ್ ಸ್ಟ್ಯಾಂಡ್ ಅಪ್ ಮುಂತಾದ ಮಹತ್ವದ ಯೋಜನೆಗಳ ಸಹಾಯದಿಂದ ಶಕ್ತಿಶಾಲಿ ಭಾರತವನ್ನು ಕಟ್ಟಲು ಸಾಧ್ಯವಿದೆ. ಇದರ ಒಟ್ಟು ಫಲಿತಾಂಶವೇ ಆತ್ಮನಿರ್ಭರ ಭಾರತ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಬೆಂಗಳೂರು ಬಂಟರ ಸಂಘ ನೂತನವಾಗಿ ನಿರ್ಮಿಸಿದ್ದ ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ -2 ಶಾಲಾ ಸಂಕೀರ್ಣವನ್ನು […]

Advertisement

Wordpress Social Share Plugin powered by Ultimatelysocial