ಜೆಡಿಎಸ್ ಶಾಸಕ ಆರ್ ಮಂಜುನಾಥ್ ರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಸಪ್ತಗಿರಿ ಕಾಲೇಜ್ ರೋಡ್ ಡಾಂಬರೀಕರಣ ಪೂಜಾ ಕಾರ್ಯಕ್ರಮವನ್ನು ಶಾಸಕ ಮಂಜುನಾಥ್‌ರವರು ನೆರವೇರಿಸಿದರು.  ಈ ಹಿಂದೆ ಒಟ್ಟು ೮ ವಾರ್ಡ್ ಗಳಲ್ಲಿ ರಸ್ತೆ ಕಾಮಗಾರಿ ಶಂಕುಸ್ಥಪನೆ ಮಾಡಿದರು.ಮುಂದುವರೆದ ಭಾಗವಾಗಿ ಇಂದು ಮತ್ತೆ ರಸ್ತೆ ಕಾಮಗಾರಿ ಗೆ ಚಾಲನೆ ನೀಡಿದ್ದರು.ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಂಜುನಾಥ್‌ ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮುಖ್ಯರಸ್ತೆ ದಾಬಂರೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ವಾರ್ಡ ನಲ್ಲಿ ಬಾಕಿ ಉಳಿದಿರುವ ಸ್ಯಾನಿಟರಿ ಪೈಪ್ ಲೈನ್ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಭರವಸೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೀರ್ ಖಾನ್ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ!

Wed Feb 16 , 2022
ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ‘ಕೆಜಿಎಫ್ 2’ ಸಿನಿಮಾ ಈ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಏಪ್ರಿಲ್ 14 ಕ್ಕೆ ರಾಕಿ ಭಾಯ್ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾರೆ.ಎರಡನೇ ಅಲೆ ಬಳಿಕ ಹಲವು ಸಿನಿಮಾಗಳು ನಾ ಮುಂದು ತಾ ಮುಂದು ಎಂದು ಸಿನಿಮಾ ಬಿಡುಗಡೆ ಮಾಡಲು ಹರಸಾಹಸ ಬಡುತ್ತಿರಬೇಕಾದರೆ ‘ಕೆಜಿಎಫ್ 2’ ಸಿನಿಮಾದ ಬಿಡುಗಡೆಯನ್ನು ಹಲವು ತಿಂಗಳು ಮುಂದಕ್ಕೆ ಹಾಕಿ ಏಪ್ರಿಲ್ 14ರ ದಿನಾಂಕವನ್ನು ತಮಗಾಗಿ ಮೀಸಲಿಟ್ಟಿಕೊಂಡಿತ್ತು ಚಿತ್ರತಂಡ.ಏಪ್ರಿಲ್ 14 ರಂದು ಪಂಜಾಬಿಗಳ ಪವಿತ್ರ […]

Advertisement

Wordpress Social Share Plugin powered by Ultimatelysocial