ಹಣದ ಸಮಸ್ಯೆ ಇರುವವರು ನಿಮ್ಮ ಸಂಪಾದನೆ ಹೆಚ್ಚಲು ಈ ಗಿಡವನ್ನು ಮನೆಯಲ್ಲಿ ನೆಡಿ.!

ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿದ್ದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ.

ಪರಿಸರದಲ್ಲಿ ಬೆಳೆಯುವ ಮರಗಿಡಗಳು ಕೂಡ ನಮ್ಮ ಮನೆಯಲ್ಲಿ ನಕರಾತ್ಮಕಶಕ್ತಿಯನ್ನು ಹೊಡೆದೋಡಿಸಿ ಸಕರಾತ್ಮಕತೆ ನೆಲೆಸಿರುವಂತೆ ಮಾಡುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿರುವ ಹಣಕಾಸಿನ ಸಮಸ್ಯೆಯನ್ನು ನಿವಾರಿಸಿ ಹಣವನ್ನು ನಿಮ್ಮ ಕಡೆ ಆಕರ್ಷಿಸಲು ಈ ಗಿಡವನ್ನು ಮನೆಯಲ್ಲಿ ನೆಡಿ.

ಜೇಡ್ ಪ್ಲಾಂಟ್ ಮನೆಯಲ್ಲಿ ಸಕರಾತ್ಮಕತೆಯನ್ನು ನೆಲೆಸುವಂತೆ ಮಾಡುತ್ತದೆ. ಇದನ್ನು ಸಂಪತ್ತಿನ ಗಿಡವೆಂದು ಕರೆಯುತ್ತಾರೆ. ಇದನ್ನು ಮನೆಯ ಬಳಿ ನೆಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಇದು ಸಂಪತ್ತನ್ನು ತನ್ನ ಕಡೆಗೆ ಆಕರ್ಷಿಸುತ್ತದೆಯಂತೆ.

ಆದರೆ ಇದನ್ನು ಮನೆಯಲ್ಲಿ ಸರಿಯಾಗಿ ನೆಡಬೇಕು. ಇದನ್ನು ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ನೆಟ್ಟರೆ ಒಳ್ಳೆಯದು. ಇದನ್ನು ತಪ್ಪಾದ ಸ್ಥಳದಲ್ಲಿ ನೆಟ್ಟರೆ ಮನೆಯಲ್ಲಿ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ ಹಣದ ಸಮಸ್ಯೆಯನ್ನು ನಿವಾರಿಸಲು ಜೇಡ್ ಪ್ಲಾಂಟ್ ನೆಡಿ.

The post ಹಣದ ಸಮಸ್ಯೆ ಇರುವವರು ನಿಮ್ಮ ಸಂಪಾದನೆ ಹೆಚ್ಚಲು ಈ ಗಿಡವನ್ನು ಮನೆಯಲ್ಲಿ ನೆಡಿ.!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿ. ಟಿ. ದೇವೇಗೌಡರ ಮೊಮ್ಮಗಳು ವಿಧಿವಶ!

Sun May 15 , 2022
ಮೈಸೂರು, ಮೇ 15; ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ. ಟಿ. ದೇವೇಗೌಡಮೊಮ್ಮಗಳು  ಸಾವನ್ನಪ್ಪಿದ್ದಾಳೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಜಿ. ಟಿ. ದೇವೇಗೌಡರ ಪುತ್ರ ಜಿ. ಡಿ. ಹರೀಶ್ ಗೌಡ ಪುತ್ರಿ ಗೌರಿ (3) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಶನಿವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಗು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಗೌರಿ ನಿಧನಕ್ಕೆ […]

Advertisement

Wordpress Social Share Plugin powered by Ultimatelysocial